ಟ್ಯಾಂಕ್ಗೆ ಸಿಮೆಂಟ್ ಪ್ಲಾಸ್ಟರ್, ಮತ್ತೆ ಪೈಪ್ಲೈನ್ಗೆ ಸೂಚನೆಹೊಳೆಜೋಳದಗುಡ್ಡೆಯಲ್ಲಿ ಕಳಪೆ ಕಾಮಗಾರಿಯಿಂದ ಸೋರುತ್ತಿದ್ದ ನೀರನ ಟ್ಯಾಂಕ್ ಕಾಮಗಾರಿಯನ್ನು ಸರಿಪಡಿಸಲು ಗುತ್ತಿಗೆದಾರರನಿಗೆ ಸೊರಬ ಪಂಚಾಯತ್ರಾಜ್ ಎಂಜಿನಿರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಣಂತರರು ಸಲಹೆ, ಸೂಚನೆ ನೀಡಿದ್ದಾರೆ. ಕನ್ನಡಪ್ರಭ ಪತ್ರಿಕೆ ಈ ಟ್ಯಾಂಕ್ ಕಳಪೆ ಕಾಮಗಾರಿ ಕುರಿತು ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರೆತಂತಾಗಿದೆ.