ನಾಗೇಶ್ ಬಾಬು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಕೊಂಡವಾಡಿ ಚಂದ್ರಶೇಖರ್ನಾನು ಒಕ್ಕೂಟದಲ್ಲಿ ಇದ್ದಷ್ಟು ದಿವಸ ಒಕ್ಕೂಟಕ್ಕೆ ಲಾಭ ಮಾಡಿದ್ದೇನೆ. ಅವರ ಅವಧಿಯಲ್ಲಿ ಬಟವಾಡೆ ಕೊಡಲೂ ಹಣವಿರಲಿಲ್ಲ, ಹಾಲಿನ ಟ್ಯಾಂಕರ್ಗೆ ಉಪ್ಪು, ನೀರು, ಸಕ್ಕರೆ ಬೆರಸಿದ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಾಗೇಶ ಬಾಬು ನನ್ನ ವಿರುದ್ಧ ಹಗುರವಾಗಿ ಮಾತನಾಡಬಾರದು.