ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಯಕ್ತಾಪುರದ ನೀರಿನ ಸಮಸ್ಯೆ ಕುರಿತಂತೆ ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿಗೆ ಮುಖ್ಯಮಂತ್ರಿಗಳ ಕಚೇರಿ ಸ್ಪಂದಿಸಿದೆ.
ವರ್ಷವಾದರೂ ವೈದ್ಯರಿಗಿಲ್ಲ ಪಗಾರ ! ಶೀರ್ಷಿಕೆಯಡಿ, ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿಗೆ ಸ್ಪಂದಿಸಿದ ಸರ್ಕಾರ, ಗ್ರಾಮೀಣ ಪ್ರದೇಶಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲಿನ 20ಕ್ಕೂ ಹೆಚ್ಚು ತಜ್ಞವೈದ್ಯರು ಸೇರಿದಂತೆ 126 ವಿವಿಧ ಸಿಬ್ಬಂದಿ ಸೋಮವಾರ, ಬಾಕಿಯಿದ್ದ 5.25 ಕೋಟಿ ರು. ವೇತನ ಬಿಡುಗಡೆ ಮಾಡಿದೆ.