ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಕೆಂಪೇಗೌಡ ಲೇಔಟಲ್ಲಿ ಉಕ್ಕುತ್ತಿದೆ ಅಂತರ್ಜಲ!
ಕನ್ನಳ್ಳಿ ಕೆರೆ, ಸೂಲಿಕೆರೆಯ ಹಿರೀಕೆರೆ ಪ್ರದೇಶದಲ್ಲಿ ನಿವೇಶನ ಪಡೆದುಕೊಂಡ ವರಿಗೆ ಈ ಸಮಸ್ಯೆ ಎದುರಾಗಿದೆ. ಬಡಾವಣೆಯ ಕನ್ನಳ್ಳಿಯ 40 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಲೇಔಟ್ನ ನಿವೇಶನಗಳಲ್ಲಿ ನೀರು ಉಕ್ಕುತ್ತಿರುವುದು ನಿಂತಿಲ್ಲ!
ಜನವರಿ 21 ರಿಂದ ಜನವರಿ 27ರವರೆಗಿನ ವಾರಫಲ
ಜನವರಿ 21 ರಿಂದ ಜನವರಿ 27ರವರೆಗಿನ ವಾರ ಫಲ
ಜಸ್ಟ್ ಡಯಲ್ ಭೂಮಿ ವಾಪಸ್ಗೆ ಹೈಕೋರ್ಟ್ ಸಮ್ಮತಿ: ಜಮೀನು ಪಡೆದು 9 ವರ್ಷಗಳಾದರೂ ಯೋಜನೆ ನನೆಗುದಿಗೆ
ಜಸ್ಟ್ ಡಯಲ್ ಭೂಮಿ ವಾಪಸ್ಗೆ ಹೈಕೋರ್ಟ್ ಸಮ್ಮತಿ: ಜಮೀನು ಪಡೆದು 9 ವರ್ಷಗಳಾದರೂ ಯೋಜನೆ ನನೆಗುದಿಗೆ. ಭೂ ಮಂಜೂರಾತಿ ರದ್ದುಪಡಿಸಿದ ಕೆಐಎಡಿಬಿ ಕ್ರಮ ಎತ್ತಿಹಿಡಿದ
ಜನವರಿ 14ರಿಂದ 20ರವರೆ ನಿಮ್ಮ ರಾಶಿ ಫಲ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ
ಮೇಷ ರಾಶಿಯಿಂದ ಮೀನರಾಶಿಯ ವರೆಗೂ ಜ.14ರಿಂದ ಜ.20ರವರೆಗಿನ ರಾಶಿ ಫಲ ಇಲ್ಲಿದೆ ನೋಡಿ.
ವರದಾಮೂಲದಲ್ಲಿ ಎಳ್ಳಮಾವಾಸ್ಯೆ ಜಾತ್ರೆ: ಶತಚಂಡಿಯಾಗ
ಎಳ್ಳಮಾವಾಸ್ಯೆಯ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜಾತ್ರಾ ಮಹೋತ್ಸವ, ತೀರ್ಥಸ್ನಾನ ಜರುಗಿದವು. ಸಾಗರ, ಹೊಸನಗರ ತಾಲೂಕಿನ ವರದಾಮೂಲ, ಹಿಂಡ್ಲೆಮನೆಯ ಶ್ರೀ ಕ್ಷೇತ್ರ ರಾಮತೀರ್ಥದಲ್ಲೂ ವಿಜೃಂಭಣೆಯಿಂದ ಜಾತ್ರೆ ಜರುಗಿತು.
ಮಂತ್ರಾಕ್ಷತೆಯಲ್ಲಿ ಅರಳಿದ ಅಯೋಧ್ಯೆ ಶ್ರೀರಾಮಮಂದಿರ
ಅಯೋಧ್ಯೆಯಿಂದ ತಂದಿರುವ ಪವಿತ್ರ ಮಂತ್ರಾಕ್ಷತೆಯಿಂದ ಕವಿ ವಿನೋದ್ ವಾಲ್ಮೀಕಿ ತಮ್ಮ ಮನೆಯ ಡೈನಿಂಗ್ ಟೇಬಲ್ನ ಮೇಲೆ ರಾಮಮಂದಿರ ಚಿತ್ರವನ್ನು ರಚಿಸಿದ್ದಾರೆ.
ಸ್ತನ ಕ್ಯಾನ್ಸರ್- ಹೊಸ ಕೀಮೋ ಆವಿಷ್ಕಾರ: ಪ್ರೊ.ಬಸಪ್ಪ
ಮೈಸೂರು ವಿವಿ ಮತ್ತು ಚೀನಾದ ಸಿಂಘುವಾ ಬರ್ಕ್ಲಿ- ಶೆನ್ಜೆನ್ ಸಂಸ್ಥೆಯು ಕ್ಯಾನ್ಸರ್ ಔಷಧ ಕ್ರಿಜೊಟಿನಿಬ್ ಸಂಯೋಜನೆಯೊಂದಿಗೆ ಹೊಸ ಕೀಮೋ ಆವಿಷ್ಕಾರಿಸಿದ್ದು, ಮಹಿಳೆಯರಲ್ಲಿನ ಸ್ತನ- ಕ್ಯಾನ್ಸರ್ ಗುಣಪಡಿಸುವಲ್ಲಿ ಒಂದು ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಮಂಗ್ಳೂರು-ಲಕ್ಷದ್ವೀಪ ಟ್ರಿಪ್ ಪುನಾರಂಭಕ್ಕೆ ಬೇಡಿಕೆ!
ಮಾಲ್ಡೀವ್ಸ್ ಜತೆಗೆ ಭಾರತದ ಸಂಬಂಧ ಹಳಸಿರುವುದರ ನಡುವೆಯೇ ಪ್ರವಾಸೋದ್ಯಮಕ್ಕೆ ಪರ್ಯಾಯ ತಾಣವಾಗಿ ಲಕ್ಷದ್ವೀಪವನ್ನು ಅಭಿವೃದ್ಧಿಪಡಿಸಬೇಕು. ಮಂಗಳೂರಿನಿಂದ ಅಲ್ಲಿಗೆ ಸರಕು ನಿರಂತರವಾಗಿ ಹೋಗುತ್ತಿರುವಾಗ ಮಂಗಳೂರಿನ ಪ್ರವಾಸಿಗರಿಗೂ ಅಲ್ಲಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಹೆಚ್ಚಿದೆ.
ಮಂಗನ ಕಾಯಿಲೆಗೆ ಯುವತಿ ಬಲಿ: ತನಿಖೆಗೆ ಶ್ರೀಪಾಲ್ ಆಗ್ರಹ
ಕೆಎಫ್ ಡಿ ಸೋಂಕಿಗೆ ಬಲಿಯಾದ ಯುವತಿಯ ಪ್ರಕರಣದಲ್ಲಿ ಮರು ಪರೀಕ್ಷೆ ಮಾಡುವ ಮುನ್ನವೇ ನೆಗೆಟಿವ್ ಎಂದು ತರಾತುರಿಯಲ್ಲಿ ಸುಳ್ಳು ವರದಿ ನೀಡಲಾಗಿದೆ ಎಂದು ಕೆಎಫ್ಡಿ ಜನಜಾಗೃತಿ ಒಕ್ಕೂಟದ ಸಂಚಾಲಕ ಕೆ.ಪಿ.ಶ್ರೀಪಾಲ್ ದೂರಿದರು.
ವರ್ಗಾವಣೆಗೊಂಡ ಶಿಕ್ಷಕನಿಗೆ ಪಲ್ಸರ್ ಬೈಕ್ ಕೊಡುಗೆ ನೀಡಿದ ಗ್ರಾಮಸ್ಥರು!
ವಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ೧೬ ವರ್ಷಗಳ ಕಾಲ ಶಿಕ್ಷರಾಗಿ ಸೇವೆಸಲ್ಲಿಸಿದ್ದ ಸಂತೋಷ್ ಕಾಂಚಣ್ಗೆ ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿ ಗಳು ಅವರಿಗಾಗಿ ಶಾಲೆಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಿ, ಪಲ್ಸರ್ ಬೈಕ್ ಉಡುಗೊರೆಯಾಗಿ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು.
< previous
1
...
71
72
73
74
75
76
77
78
79
...
98
next >
Top Stories
ವೈದ್ಯಕೀಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ
1121 ಜನರ ಜೀವ ಉಳಿಸಿದ ಸ್ಟೆಮಿ ವ್ಯವಸ್ಥೆ ! ಹೃದಯ ರೋಗಿಗಳಿಗೆ ವರದಾನ
ಕೋರ್ಟ್ ತರಾಟೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ವಿದ್ಯುತ್ ಸಂಪರ್ಕ ಕಡಿತ
ಕಾಂಗ್ರೆಸ್ನ ಗ್ಯಾರಂಟಿ ಬರೀ ಚುನಾವಣೆ ಗಿಮಿಕ್ : ನಿಖಿಲ್
ಒಂದೇ ತಿಂಗಳಲ್ಲಿ 70+ ಎಸ್ಐ, ಇನ್ಸ್ಪೆಕ್ಟರ್ಗಳಿಗೆ ಮುಂಬಡ್ತಿ!