ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಡಿ.31ರಿಂದ ಜ.6ರವರೆಗಿನ ವಾರ ಭವಿಷ್ಯ
ಹೊಸ ವರ್ಷದ ವಾರ ಭವಿಷ್ಯ. ಯಾವ ರಾಶಿಗೆ ಯಾವ ಫಲ ಎಂಬುದನ್ನು ಚೆಕ್ ಮಾಡಿ.
ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ
ಪಾಲಕರು ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ತಿಳಿದುಕೊಂಡ ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು ಎಂದು ಸಿಎಲ್ಇ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಜಗದೀಶ ಕವಟಗಿಮಠ ಹೇಳಿದರು.
ಕುವೆಂಪು 20ನೇ ಶತಮಾನದ ಶ್ರೇಷ್ಠ ಸಾಹಿತಿ: ಶೀರ್ಷೇಂದು
ರಾಷ್ಟ್ರಕವಿ ಕುವೆಂಪು 119ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ಕುಪ್ಪಳ್ಳಿಯಲ್ಲಿ ವಿಶ್ವಮಾನವ ದಿನಾಚರಣೆ ನಡೆಯಿತು. ಸಮಾರಂಭದಲ್ಲಿ ಬಂಗಾಳಿ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರಿಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕರ್ನಾಟಕಕ್ಕೂ 1 ಅಮೃತ್ ಭಾರತ್ ಹೊಸ ರೈಲು ಭಾಗ್ಯ
ಸಾಮಾನ್ಯ ಜನರಿಗೆಂದೇ ತಯಾರಿಸಿರುವ ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾದಿಂದ ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣಕ್ಕೆ ಒಂದು ರೈಲು ಬರಲಿದೆ.
ಯಾವನಿಗೂ ನಾನು ತಲೆಬಾಗಲ್ಲ: ನಾರಾಯಣಗೌಡ
ಕನ್ನಡಕ್ಕಾಗಿ ಹೋರಾಟ ನಡೆಸಿದ ಕಾರಣಕ್ಕೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಲಾಗಿದೆ. ಇದಕ್ಕೆ ಕರವೇ ಕಾರ್ಯಕರ್ತರು ಹೆದರುವುದಿಲ್ಲ. ನನ್ನನ್ನು ನೂರು ಬಾರೀ ಜೈಲಿಗೆ ನೂಕಿದರೂ ಯಾರಿಗೂ ತಲೆ ಬಾಗುವುದಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಖಚಿತವಾಗಿ ಹೇಳಿದರು.
ವೈಕುಂಠ ಏಕಾದಶಿಗೆತಿರುಪತಿ ಹುಂಡಿಯಲ್ಲಿಕೇವಲ ₹2.5 ಕೋಟಿ ಕಾಣಿಕೆ
ವೆಂಕಟೇಶ್ವರ ದೇಗುಲಕ್ಕೆ ಆಗಮಿಸಿದವರ ಸಂಖ್ಯೆ ಇಳಿಕೆ ಹಿನ್ನೆಲೆಯಲ್ಲಿ ಆದಾಯದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಾರಫಲ: ಡಿ.24 ರಿಂದ 30ರ ತನಕ ವರ್ಷದ ಕಡೆಯಲ್ಲಿ ಯಾರ ರಾಶಿ ಫಲ ಹೇಗಿವೆ ?
ಈ ವಾರದ ಹನ್ನೆರಡು ರಾಶಿಗಳ ಫಲಾಫಲಗಳು.
ಈ ವರ್ಷ 50 ಸಾವಿರ ಕೇಸ್ ಇತ್ಯರ್ಥಪಡಿಸಿ ಸುಪ್ರೀಂ ಕೋರ್ಟ್ ದಾಖಲೆ
ತಂತ್ರಜ್ಞಾನ ಬಳಕೆಯನ್ನು ಹೆಚ್ಚಳ ಮಾಡಿದ್ದರ ಫಲವಾಗಿ ಸುಪ್ರೀಂ ಕೋರ್ಟ್ 2023ರಲ್ಲಿ 52,191 ಪ್ರಕರಣಗಳನ್ನು ಇತ್ಯರ್ಥಪಡಿಸಿ ದಾಖಲೆ ಬರೆದಿದೆ.
ಶತಮಾನದ ರೈಲ್ವೆ ನಿಲ್ದಾಣಗಳಿಗೆ ಪುನಃ ಜೀವಕಳೆ
*ಪಾರಂಪರಿಕ ವಾಸ್ತುಶೈಲಿಗೆ ಧಕ್ಕೆ ಬಾರದಂತೆ ನವೀಕರಣ ಜೀರ್ಣಾವಸ್ಥೆಗೆ ತಲುಪಿದ್ದ ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ನಿಲ್ದಾಣ ಜೀರ್ಣೋದ್ಧಾರ, ನಂದಿ ಹಾಲ್ಟ್ ಕೆಲಸ ಪ್ರಗತಿಯಲ್ಲಿದೆ.
ಕೊಚ್ಚಿಯಲ್ಲಿ ಸಮುದಾಯಕ್ಕೆ ಹರಡಿದ ಕೋವಿಡ್ ಸೋಂಕು
ಕೊಚ್ಚಿಯಲ್ಲಿ ಜ್ವರವಿರುವ ಶೇ.30ರಷ್ಟು ಜನರಿಗೆ ಕೋವಿಡ್ ಇರುವುದು ಸಮುದಾಯಕ್ಕೆ ಹರಡಿದ್ದರ ಲಕ್ಷಣ ಎಂದು ಟಾಸ್ಕ್ಫೋರ್ಸ್ ತಿಳಿಸಿದೆ.
< previous
1
...
73
74
75
76
77
78
79
80
81
...
98
next >
Top Stories
ವೈದ್ಯಕೀಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ
1121 ಜನರ ಜೀವ ಉಳಿಸಿದ ಸ್ಟೆಮಿ ವ್ಯವಸ್ಥೆ ! ಹೃದಯ ರೋಗಿಗಳಿಗೆ ವರದಾನ
ಕೋರ್ಟ್ ತರಾಟೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ವಿದ್ಯುತ್ ಸಂಪರ್ಕ ಕಡಿತ
ಕಾಂಗ್ರೆಸ್ನ ಗ್ಯಾರಂಟಿ ಬರೀ ಚುನಾವಣೆ ಗಿಮಿಕ್ : ನಿಖಿಲ್
ಒಂದೇ ತಿಂಗಳಲ್ಲಿ 70+ ಎಸ್ಐ, ಇನ್ಸ್ಪೆಕ್ಟರ್ಗಳಿಗೆ ಮುಂಬಡ್ತಿ!