ರಣಜಿ : ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಕರ್ನಾಟಕ ಸೆಣಸು : ರಾಜ್ಯಕ್ಕೆ ಬೋನಸ್ ಅಂಕದೊಂದಿಗೆ ಜಯ ಅಗತ್ಯಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರ್ಯಾಣ ವಿರುದ್ಧ ಪಂದ್ಯ. ರಾಜ್ಯಕ್ಕೆ ಬೋನಸ್ ಅಂಕದೊಂದಿಗೆ ಜಯ ಅಗತ್ಯ. ಕೆ.ಎಲ್.ರಾಹುಲ್, ವಿದ್ವತ್ ಕಾವೇರಪ್ಪ ಸೇರ್ಪಡೆಯಿಂದ ರಾಜ್ಯ ತಂಡಕ್ಕೆ ಬಲ । ಕ್ವಾರ್ಟರ್ ಸ್ಥಾನಕ್ಕಿದೆ 3 ತಂಡಗಳ ನಡುವೆ ಸ್ಪರ್ಧೆ.