582 ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ನೀಡಿ: ಶಾಸಕ ಎಚ್.ಟಿ.ಮಂಜು
Mar 16 2024, 01:52 AM ISTಹಂಚಿಕೆಯಾದ ನಿವೇಶನಗಳನ್ನು ನಿಯಮಾನುಸಾರ ಮಾಡಿಲ್ಲ ಎನ್ನುವ ಕಾರಣದಿಂದ ಲೋಕಾಯುಕ್ತ ತನಿಖೆಗೆ ಒಳಪಡಿಸಲಾಗಿತ್ತು. ಅನರ್ಹರಿಗೆ ನಿಯಮ ಉಲ್ಲಂಘಿಸಿ ನಿವೇಶನ ಹಂಚಿಕೆ, ನಿವೇಶನಗಳ ಸಂಖ್ಯೆ ಪುನರಾವರ್ತನೆ, ನಿವೇಶನಗಳಿಗೆ ಉಪ ಸಂಖ್ಯೆ ನೀಡಿರುವುದು ಸೇರಿದಂತೆ ಹಲವು ಲೋಪ ತನಿಖೆ ನಡೆಸಿ ಲೋಕಾಯುಕ್ತರು ಪತ್ತೆಹಚ್ಚಿದ್ದರು.