ಜಾತಿ, ಧರ್ಮಾಂಧತೆ ಒಡಕುಗಳಿಂದ ಬೇಕಿದೆ ಭಾರತಕ್ಕೆ ಸ್ವಾತಂತ್ರ್ಯ
Aug 16 2025, 12:00 AM ISTಭಾರತ ದೈಹಿಕ ಹಾಗೂ ಮಾನಸಿಕ ಸ್ವಾತಂತ್ರ್ಯ ಗಳಿಸಿದೆ. ಸ್ವಾತಂತ್ರ್ಯ ಸಿಕ್ಕು ಎಂಟು ದಶಕಗಳಾದರೂ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಭ್ರಷ್ಟಾಚಾರ, ಜಾತಿಯತೆ, ಮತಾಂಧತೆ ಹಾಗೂ ಒಡಕುಗಳು. ಇವುಗಳಿಂದ ದೇಶ ಮುಕ್ತವಾದರೆ ವಿಶ್ವಗುರು ಆಗಲು ಸಾಧ್ಯ.