ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಹಳೆಯ ಪ್ರೇಮದ ನೆರಳು
ಹೊಸಬರೇ ಸೇರಿ ಮಾಡಿರುವ ದಿಲ್ ಖುಷ್ ಈ ವಾರ ತೆರೆಗೆ ಬಂದಿದೆ. ಹಳೆಯ ಪ್ರೇಮ ಕತೆಯನ್ನು ಒಳಗೊಂಡ ಈ ಸಿನಿಮಾ ಹೇಗಿದೆ?
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಬೆಳಕೆ ಹಾಡು
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಬೆಳಕೆ ಹೆಸರಿನ ಪರಿಸರ ಜಾಗೃತಿ ಮೂಡಿಸುವ ಹಾಡು ಬಿಡುಗಡೆ.
ಟ್ರೆಂಡಿಂಗ್ನಲ್ಲಿದೆ ಮ್ಯಾಟ್ನಿ ಚಿತ್ರದ ಹಾಡು
ನೀನಾಸಂ ಸತೀಶ್, ಅದಿತಿ ಪ್ರಭುದೇವ ನಟನೆಯ ಮ್ಯಾಟ್ನಿ ಸಿನಿಮಾದ ಹಾಡು ಬಿಡುಗಡೆಯಾಗಿದ್ದು ಜನ ಮೆಚ್ಚುಗೆ ಗಳಿಸಿದೆ.
ಭ್ರೂಣ ಹತ್ಯೆಯ ವಿರುದ್ಧ ದನಿ ಎತ್ತುವ ತಾರಿಣಿ
ಭ್ರೂಣ ಹತ್ಯೆ, ಅದರ ಹಿಂದಿನ ಕರಾಳತೆಗಳ ವಿರುದ್ಧ ಧ್ವನಿ ಎತ್ತುವ ಪ್ರಶಸ್ತಿ ವಿಜೇತ ಚಿತ್ರ ತಾರಿಣಿ. ಇದು ಮುಂದಿನ ವಾರ ತೆರೆಗೆ ಬರುತ್ತಿದೆ.
ಲೈನ್ಮ್ಯಾನ್ ಚಿತ್ರಕ್ಕೆ ಇಡೀ ಊರಿನ ಲೈಟ್ ಆಫ್ ಮಾಡಿಸಿದ್ವಿ: ನಿರ್ದೇಶಕ ರಘು ಶಾಸ್ತ್ರಿ
ಊರಿಗೆಲ್ಲ ಕರೆಂಟ್ ಕೊಡುವ ಲೈನ್ಮ್ಯಾನ್ಗೆ ಕರೆಂಟ್ ತೆಗೆಯಲೇ ಬೇಕಾದ ಸನ್ನಿವೇಶವೊಂದು ಬರುತ್ತದೆ. ಇಂಥಾ ಮಾನವೀಯ ಕಥಾಹಂದರದ ಲೈನ್ಮ್ಯಾನ್ ಸಿನಿಮಾ ಇಂದು ತೆರೆಗೆ ಬರುತ್ತಿದೆ.
ಶೂಟಿಂಗ್ಗೂ ಮೊದಲೇ ಕಾಂತಾರ 1 ಸಿನಿಮಾ ಓಟಿಟಿ ಹಕ್ಕು ಪಡೆದ ಪ್ರೈಮ್
ಶೂಟಿಂಗೇ ಇನ್ನೂ ಶುರುವಾಗಿಲ್ಲ, ಆದರೆ ಕಾಂತಾರ ಪ್ರೀಕ್ವೆಲ್ನ ಓಟಿಟಿ ರೈಟ್ಸ್ ಮಾರಾಟವಾಗಿ ಬಿಟ್ಟಿದೆ!
ದ್ವಂದ್ವಂ ದ್ವಯಂ ಕಿರುಚಿತ್ರ ಬಿಡುಗಡೆ
ಮನುಷ್ಯನ ಭಾವನೆಗಳ ಬಗೆಗಿನ ದ್ವಂದ್ವಂ ದ್ವಯಂ ಕಿರುಚಿತ್ರ ಅನಾವರಣಗೊಂಡಿದೆ.
200 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿದ ರೋಹಿತ್
ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿರುವ ರೋಹಿತ್, ಅಪ್ಪು ಹುಟ್ಟುಹಬ್ಬದ ದಿನ 200 ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಿದ್ದಾರೆ. ರಕ್ತಾಕ್ಷ ಚಿತ್ರದ ಮೂಲಕ ರೋಹಿತ್ ನಾಯಕ ಮತ್ತು ನಿರ್ಮಾಪಕನಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ.
ಶಾಹಿದ್ ಕಪೂರ್ ಚಿತ್ರಕ್ಕೆ ಸಚಿನ್ ರವಿ ಆ್ಯಕ್ಷನ್ ಕಟ್
ಕನ್ನಡದ ನಿರ್ದೇಶಕ ಸಚಿನ್ ರವಿ ಅವರು ಬಾಲಿವುಡ್ ನಟ ಶಾಹಿದ್ ಕಪೂರ್ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ.
ತೂತ್ ಕಾಸು ಚಿತ್ರದ ಟ್ರೇಲರ್ ಬಿಡುಗಡೆ
ಸಂಗೀತ ನಿರ್ದೇಶಕ ಹಂಸಲೇಖ ಅವರ ಗರಡಿಯಲ್ಲಿ ಫಳಗಿರುವ ಯುವ ಪ್ರತಿಭೆಗಳ ತಂಡ ರೂಪಿಸಿರುವ ಸಿನಿಮಾ ತೂತು ಕಾಸು
< previous
1
...
80
81
82
83
84
85
86
87
88
...
112
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ