ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
1 ಕೋಟಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್: ಸಂಪುಟ ಅಸ್ತು
ಮನೆ ಮೇಲೆ 1 ಕೋಟಿ ಕುಟುಂಬಗಳು ಸೌರ ಸ್ಥಾವರ ಹಾಕಿಕೊಳ್ಳುವ ‘ಪಿಎಂ ಸೂರ್ಯಘರ್’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ನಟಿ ದೀಪಿಕಾ ಪಡುಕೋಣೆ ಗರ್ಭಿಣಿ: ಸೆಪ್ಟೆಂಬರ್ಗೆ ಹೆರಿಗೆ
ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದು, ಸೆಪ್ಟೆಂಬರ್ನಲ್ಲಿ ಹೆರಿಗೆಯಾಗುವುದಾಗಿ ಬಾಲಿವುಡ್ ತಾರಾ ದಂಪತಿಯಾಗಿರುವ ಡೀಪ್ವೀರ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಇಂಟೆಲ್ ಪ್ರೊಸೆಸರ್ ಹಿಂದಿನ ಶಕ್ತಿ ಅವತಾರ್ ಸೈನಿ ಅಪಘಾತಕ್ಕೆ ಬಲಿ
ಭಾರತದಲ್ಲಿ ಇಂಟೆಲ್ ಪ್ರೊಸೆಸರ್ ಅಭಿವೃದ್ಧಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವತಾರ್ ಸೈನಿ ಕಾರು ಅಪಘಾತಕ್ಕೆ ಬಲಿಯಾಗಿದ್ದಾರೆ.
ಗಣಿ ಹಗರಣ: ಸಿಬಿಐ ವಿಚಾರಣೆಗೆ ಅಖಿಲೇಶ್ ಗೈರು
ಸಿಬಿಐಗೆ ಪತ್ರ ಬರೆದು ಕಾರಣ ತಿಳಿಸಿರುವ ಅಖಿಲೇಶ್ ಯಾದವ್ ಗಣಿ ಹಗರಣದಲ್ಲಿ ತಾವು ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡು ಸೀಟು ಹಂಚಿಕೆ: ಸಿಪಿಐ, ಸಿಪಿಎಂಗೆ ತಲಾ 2 ಸ್ಥಾನ ನೀಡಿದ ಡಿಎಂಕೆ
ತಮಿಳುನಾಡಿನಲ್ಲಿ ಜಾತ್ಯತೀತ ಪ್ರಜಾಸತ್ತಾತ್ಮಕ ಒಕ್ಕೂಟ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಸಿಪಿಐ ಮತ್ತು ಸಿಪಿಎಂ ತಲಾ 2, ಐಯುಎಂಎಲ್ ಮತ್ತು ಕೆಎಂಡಿಕೆ ತಲಾ 1 ಹಾಗೂ ಉಳಿದ ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧಿಸಲಿದೆ.
ಶಿಂಧೆ, ಫಡ್ನವೀಸ್, ಅಜಿತ್ರನ್ನು ಊಟಕ್ಕೆ ಆಹ್ವಾನಿಸಿದ ಶರದ್ ಪವಾರ್
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವೀಸ್ ಅವರನ್ನು ರಾಜಕೀಯ ವೈರತ್ವದ ಮಧ್ಯೆಯೂ ಶರದ್ ಪವಾರ್ ಭೋಜನಕ್ಕೆ ಆಹ್ವಾನಿಸಿ ಸೌಹಾರ್ದತೆ ಮೆರೆದಿದ್ದಾರೆ.
ಉ.ಖಂಡ ಕಾರ್ಮಿಕರ ರಕ್ಷಿಸಿದ ರ್ಯಾಟ್ಹೋಲ್ ಮೈನರ್ ಮನೆ ಧ್ವಂಸ
ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದ್ದ ರ್ಯಾಟ್ಹೋಲ್ ಮೈನರ್ ಒಬ್ಬನ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಧ್ವಂಸ ಮಾಡಿದೆ
ಹಿಮಾಚಲ ಸರ್ಕಾರ ಉಳಿಸಿದ ಡಿಕೆಶಿ!
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ನಡೆದ ಕಾರಣ ಪದಚ್ಯುತಿ ಭೀತಿ ಎದುರಿಸುತ್ತಿದ್ದ ಹಿಮಾಚಲ ಪ್ರದೇಶ ಸರ್ಕಾರ ಈಗ ಪತನ ಭೀತಿಯಿಂದ ಪಾರಾಗಿದೆ.
ಇನ್ನು 10 ವರ್ಷ ನಿಮಗೆ ಕೆಲಸ: ಶಾಜಹಾನ್ ವಕೀಲಗೆ ಕೋರ್ಟ್ ಟಾಂಗ್
ಶಾಜಹಾನ್ ಪರ ವಕೀಲರಿಗೆ ಕೊಲ್ಕತಾ ಹೈಕೋರ್ಟ್ ಇನ್ನು ಹತ್ತು ವರ್ಷಗಳ ಕಾಲ ತಮಗೆ ಬಿಡುವಿಲ್ಲದಷ್ಟು ಕೆಲಸವಿರಲಿದೆ ಎಂದು ಟಾಂಗ್ ನೀಡಿದೆ.
3 ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕಕ್ಕೆ ಸಂಪುಟ ಸಮ್ಮತಿ
ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಭಾರೀ ಹೂಡಿಕೆಯಾಗಲಿದ್ದು, ಅಗಾಧ ಉದ್ಯೋಗ ಸೃಜನೆಯೂ ಆಗಲಿದೆ.
< previous
1
...
560
561
562
563
564
565
566
567
568
...
687
next >
Top Stories
ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?
ಕದನ ವಿರಾಮವೇ ಆಗಬಾರದಿತ್ತು - ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
ಪಾಕ್ ಶೆಲ್ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ