ಗದ್ದಿಗೌಡರ ಗೆಲುವು ಸಭ್ಯತೆ, ಪ್ರಾಮಾಣಿಕತೆಗೆ ಸಂದ ಜಯ: ಮಹಾವೀರ.ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಸತತ ಐದನೇ ಬಾರಿಗೆ ಗೆಲುವಿನ ದಾಖಲೆ ಬರೆದ ಸಂಸದ ಪಿ.ಸಿ.ಗದ್ದಿಗೌಡರ ತಮ್ಮ ಸಭ್ಯತೆಯ ನಡೆ ಮತ್ತು ಪ್ರಾಮಾಣಿಕತೆಯಿಂದ ಜನರ ಒಲವು ಸಂಪಾದಿಸಿ ಪಡೆದ ನೈಜ ವಿಜಯವಾಗಿದೆ ಎಂದು ರೈತ ಹೋರಾಟಗಾರ, ಬಿಜೆಪಿ ಧುರೀಣ ಮಹಾವೀರ ಭಿಲವಡಿ ಪ್ರಶಂಸಿಸಿದರು.