ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
belagavi
belagavi
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮಹಿಳೆಯರ ಸಾಧನೆ ಬೇರೆ ಯಾರು ಮಾಡಲಾರರು
ಮಹಿಳೆಯರು ಮಾಡುವ ಸಾಧನೆಯನ್ನು ಬೇರೆಯಾರು ಮಾಡಲಾರರು, ಅದನ್ನು ಅರಿತು ಮಹಿಳೆಯರು ಮುಂದೆ ನಡೆಯಬೇಕು ಎಂದು ಅಂತಾರಾಷ್ಟ್ರೀಯ ಓಲಂಪಿಕ್ಸ್ ಜಿಮ್ನಾಸ್ಟ್, ಪದ್ಮಶ್ರೀ ಪುರಸ್ಕೃತೆ ದೀಪಾ ಕರ್ಮಾಕರ ಹೇಳಿದರು.
ಜಾತ್ರಾ ಮಹೋತ್ಸವಗಳಿಂದ ಸಮಾನತೆ, ಸಾಮರಸ್ಯ ವೃದ್ಧಿ:ಶಂಕರರಾಜೇಂದ್ರ ಸ್ವಾಮೀಜಿ
ರಥೋತ್ಸವದಲ್ಲಿ ತೇರನ್ನು ಹೇಗೆ ಪಾದಗಟ್ಟೆಗೆ ಮುಟ್ಟಿಸಿ ಹಿಂದೆ ತರುತ್ತೇವೆಯೋ ಹಾಗೆ ಈ ಶರೀರವವೆಂಬ ತೇರನ್ನು ಭಗವಂತನ ಪಾದಕ್ಕೆ ತಲುಪಿಸುವ ಅರ್ಥವೇ ರಥೋತ್ಸವದ ಸಂಕೇತ ಎಂದು ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದ ಪೀಠಾಧಿಕಾರಿ ಶಂಕರರಾಜೇಂದ್ರ ಶ್ರೀಗಳು ಹೇಳಿದರು.
ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು
ನಿರಂತರ ಪರಿಶ್ರಮದಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಶ್ರೀಕ್ಷೇತ್ರ ಹುಣಸಿಕೊಳ್ಳಮಠದ ರಾಚೋಟಿ ಮಹಾಸ್ವಾಮಿಗಳು ನುಡಿದರು.
ರಾಷ್ಟ್ರಧ್ವಜಕ್ಕೆ ಗೌರವ ಕೊಡೋದು ಎಲ್ಲರ ಕರ್ತವ್ಯ: ಮಲ್ಲಪ್ಪ ಪರನಂಟಿ
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ನಮ್ಮ ದೇಶದ ರಾಷ್ಟ್ರ ಧ್ವಜಕ್ಕಗೆ ಗೌರವ ಕೋಡಲೆಬೇಕು. ದೇಶದಲ್ಲಿ ವಾಸಿಸುವ ಪ್ರತಯೊಬ್ಬರ ಕರ್ತವ್ಯ ಎಂದು ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷ ಮಲ್ಲಪ್ಪ ಪರನಂಟಿ ತಿಳಿಸಿದರು.
ಕ್ಯಾನ್ಸರ್ ರೋಗಿಗಳ ಜೀವ ಉಳಿಸುವಲ್ಲಿ ತಂತ್ರಜ್ಞಾನದ ಸಹಕಾರಿ
ವೈದ್ಯಕೀಯ ತಂತ್ರಜ್ಞಾನದಲ್ಲಾಗುವ ಬದಲಾವಣೆ ಕ್ಯಾನ್ಸರ್ ರೋಗಿಗಳ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ. ಕ್ಯಾನ್ಸರ್ ಹೊಂದಿದ ರೋಗಿಗಳು ಗುಣಮುಖರಾಗಿ ಸಾಮಾನ್ಯರಂತೆ ನಿರ್ಭೀತವಾಗಿ ಜೀವನ ಸಾಗಿಸಲು ಸಾಧ್ಯ ಎಂದು ಕಾಹೆರನ ಉಪಕುಲಪತಿ ಡಾ.ನಿತಿನ ಗಂಗಣೆ ಹೇಳಿದರು.
ಕಾಯಕಕ್ಕೆ ಮೇಲು-ಕೀಳು ಎಂಬುದಿಲ್ಲ: ಶಾಸಕ ಮೇಟಿ
ಪ್ರತಿಯೊಬ್ಬರು ಕಾಯಕ ನಿಷ್ಠರಾಗಬೇಕು. ಮಾಡುವ ಕಾಯಕದಲ್ಲಿ ಮೇಲು ಕೀಳುಗಳೆನ್ನದೇ ಅದರಲ್ಲಿ ಕೈಲಾಸ ಕಾಣುವಂತಾಗಬೇಕು ಎಂದು ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ವೈ. ಮೇಟಿ ಹೇಳಿದರು.
ತೋಟಗಾರಿಕೆ ವಿವಿ ಛಿದ್ರಗೊಳಿಸಲು ಸಿಎಂ ಪ್ರಯತ್ನ: ಡಾ.ವೀರಣ್ಣ ಚರಂತಿಮಠ
ದೇಶದಲ್ಲಿಯೇ 3ನೇ ವಿಶ್ವವಿದ್ಯಾಲಯವೆಂದು ಖ್ಯಾತಿ ಪಡೆದಿರುವ ಉತ್ತರ ಕರ್ನಾಟಕದ ಏಕೈಕ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಛಿದ್ರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುನ್ನಾರ ನಡೆಸಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.
ಮಠಗಳ ಏಳ್ಗೆಗೆ ಭಕ್ತರ ಭಕ್ತರ ಅಭಿಮಾನವೇ ಕಾರಣ: ಸಚಿವ ಆರ್.ಬಿ. ತಿಮ್ಮಾಪುರ
ಮಠಗಳ ಅಭಿವೃದ್ಧಿ, ಏಳಿಗೆಗೆ ಭಕ್ತರು ಕ್ಷೇತ್ರದ ಮೇಲಿಟ್ಟಿರುವ ಅಪಾರ ನಂಬಿಕೆ, ಒಗ್ಗಟ್ಟಿನ ಶಕ್ತಿ, ಅಭಿಮಾನ, ಭಕ್ತಿಯೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಓದುವ ಸಂಸ್ಕೃತಿ ಬೆಳೆಸುವಲ್ಲಿ ಪುಸ್ತಕ ಕ್ಲಬ್ಗಳು ನಿರ್ಣಾಯಕ
ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯಲ್ಲಿ ಓದುವ ಸಂಸ್ಕೃತಿ ಬೆಳೆಸುವಲ್ಲಿ ಪುಸ್ತಕ ಕ್ಲಬ್ಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಕೆಎಲ್ಎಸ್ ಸಂಸ್ಥೆಯ ಜಿಐಟಿಯ ಆಡಳಿತ ಮಂಡಳಿಯ ಚೇರಮನ್ ರಾಜೇಂದ್ರ ಬೆಳಗಾಂವಕರ ಹೇಳಿದರು.
ಪಂಚಲೋಹ ಮೂರ್ತಿಯ ಭವ್ಯ ಮೆರವಣಿಗೆ
1008 ಭಗವಾನ ಪಾರ್ಶ್ವನಾಥ ತೀರ್ಥಂಕರರ ಪಂಚಲೋಹ ಮೂರ್ತಿಯ ಮೂರ್ತಿಯ ಭವ್ಯ ಮೆರವಣಿಗೆ ಉಳ್ಳಾಗಡ್ಡಿ-ಖಾನಾಪುರದ ಜೈನ ಮಂದಿರದ ರಸ್ತೆ ಮಾರ್ಗವಾಗಿ ಪ್ರಾರಂಭವಾಗಿ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ನಡೆಯುತ್ತಿರುವ ಮಂಟಪದವರೆಗೆ ಜರುಗಿತು.
< previous
1
...
131
132
133
134
135
136
137
138
139
...
468
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್