೬, ೭ಕ್ಕೆ ರಾಜೇಂದ್ರಶ್ರೀ ೧೦೯ನೇ ಜಯಂತಿ: ಶಾಸಕ ಎ.ಆರ್.ಕೃಷ್ಣಮೂರ್ತಿಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಕೊಳ್ಳೇಗಾಲ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಕೊಳ್ಳೇಗಾಲದಲ್ಲಿ ಹಮ್ಮಿಕೊಂಡಿರುವ ಡಾ.ಶಿವರಾತ್ರಿರಾಜೇಂದ್ರ ಶ್ರೀಗಳ ೧೦೯ನೇ ಜಯಂತಿ ಸಮಾರಂಭವು ಡಿ.೬ ಮತ್ತು ೭ರಂದು ಅದ್ಧೂರಿಯಿಂದ ನಡೆಯಲಿದ್ದು, ಡಿ.೭ರಂದು ನಡೆಯುವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.