ಶಾಂತಿ, ಸಾಮರಸ್ಯಕ್ಕೆ ಯಾರೂ ಭಂಗ ತರಬೇಡಿ: ಎಸ್ಸೆಸ್ಸೆಂಇಡೀ ರಾಜ್ಯಕ್ಕೆ ಮಾದರಿ, ಅಭಿವೃದ್ಧಿ ಹೊಂದಿದ ಮಹಾ ನಗರವನ್ನಾಗಿಸಲು ದಾವಣಗೆರೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಂಡು ಒಗ್ಗಟ್ಟಿನಿಂದ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸೋಣ. ಮುಂದಿನ ದಿನಗಳಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಜಿಲ್ಲಾಡಳಿತವೇ ಮಾರ್ಗಸೂಚಿ ರೂಪಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.