• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಮೃದ್ಧ, ಸದೃಢವಾಗಿ ಬೆಳೆದ ಭಾರತ
ಮಲೆನಾಡು ಭಾಗದ ಅಳ್ನಾವರ ಕೃಷಿ ಪ್ರಧಾನ ತಾಲೂಕಾಗಿದ್ದು ನೂತನ ತಾಲೂಕು ರಚನೆ ನಂತರ ಮೂಲಭೂತ ಸೌಕರ್ಯಗಳು ಜನರಿಗೆ ಸಕಾಲದಲ್ಲಿ ಮುಟ್ಟುವಂತೆ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ ಎಂದು ತಹಸೀಲ್ದಾರ್‌ ಹೇಳಿದರು.
ಮಲಗಿದ ಜಾಗದಲ್ಲೇ ಜೀವ ಬಿಟ್ಟಿದ್ದು ಮೂರು ವರ್ಷ ಒಂದೇ ಮನೆಯಲ್ಲಿತ್ತು ಹೆಣ : ಅಸ್ತಿ ಪಂಜರವಾದ ಶವ
2021ರಲ್ಲೇ ಮಲಗಿದ ಜಾಗದಲ್ಲೇ ಜೀವ ಬಿಟ್ಟಿದ್ದನು. ಆತ ಸತ್ತು ಮೂರು ವರ್ಷವಾದರೂ ಅಕ್ಕಪಕ್ಕದವರಿಗೆ ಮೃತ ದೇಹದ ವಾಸನೆಯೇ ಬಂದಿರಲಿಲ್ಲ. ಮೂರು ವರ್ಷದ ನಂತರ 48 ವರ್ಷದ ಚಂದ್ರಶೇಖರ ಕೊಲ್ಲಾಪುರ ಮಲಗಿದ ಜಾಗದಲ್ಲೇ ಮೃತನಾಗಿ ಇದೀಗ ಅಸ್ಥಿ ಪಂಜರವಾಗಿ ಮಂಗಳವಾರವಷ್ಟೇ ಪತ್ತೆಯಾಗಿದ್ದಾನೆ. .
ಪಾಲಿಸ್ಟರ್‌ ಧ್ವಜ ಕೇಳುವವರಿಲ್ಲ
ಕಳೆದ 3-4 ದಿನಗಳಿಂದ ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ರೈಲಿನ ಮೂಲಕ 25 ಲಕ್ಷಕ್ಕೂ ಅಧಿಕ ಪಾಲಿಸ್ಟರ್‌ ರಾಷ್ಟ್ರಧ್ವಜಗಳು ಆಗಮಿಸಿವೆ. ಆದರೆ, ಕಳೆದ ಬಾರಿಯಂತೆ ಭರ್ಜರಿ ವ್ಯಾಪಾರವೇ ಇಲ್ಲದಂತಾಗಿದೆ.
ಆ. 20ರಂದು ಸಿದ್ಧಾರೂಢರ ಮಠದಲ್ಲಿ ಜಲರಥೋತ್ಸವ
ಆಗಸ್ಟ್‌ 20ರಂದು ವಾದ್ಯಮೇಳದೊಂದಿಗೆ ಶ್ರೀಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. ಅಂದು ನಗರದ ವಿವಿಧೆಡೆ ಸಂಚರಿಸುವ ಪಲ್ಲಕ್ಕಿಯು ಶ್ರೀಮಠಕ್ಕೆ ಮರಳಿದ ಬಳಿಕ ಜಲರಥೋತ್ಸವ, ಮಹಾಪೂಜೆ ಜರುಗಲಿದೆ.
ಒಳಮೀಸಲಾತಿ ವರ್ಗೀಕರಣ ಜಾರಿಗೆ ಆಗ್ರಹಿಸಿ ಬೃಹತ್‌ ಮೆರವಣಿಗೆ
ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ವರ್ಗಿಕರಣ ಜಾರಿ ಮಾಡುವಂತೆ ಹಾಗೂ ಎಲ್ಲ ನೇಮಕಾತಿ ಮುಂಬಡ್ತಿಗಳಲ್ಲಿ ಒಳಮೀಸಲಾತಿ ಜಾರಿ ನಂತರ ಮುಂದುವರಿಸುವಂತೆ ಆಗ್ರಹಿಸಿ ಘೋಷಣೆ ಕೂಗಲಾಯಿತು.
ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರಗೆ ಇನ್ಸ್ಟಾದಲ್ಲೂ ಬೆದರಿಕೆ
ಕೊಲೆ ಬೆದರಿಕೆಯ ಈ ಪ್ರಕರಣದಲ್ಲಿ ಬಂಧಿತರಾದ ಆರು ಜನ ಆರೋಪಿಗಳ ಪೈಕಿ ತೇಜೋ ಖಾನ್‌ ಹೆಸರಿನ ಖಾತೆಯಿಂದ ಈ ರೀತಿಯ ಪೋಸ್ಟ್‌ ಸದ್ಯ ಚರ್ಚೆತ ವಿಷಯವಾಗಿದೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರ
ಧಾರವಾಡ ಶಿಕ್ಷಣ ಕಾಶಿಯಾಗಿ, ಸಾಂಸ್ಕೃತಿಕ ನಗರವಾಗಿ ದೇಶ ಮತ್ತು ‌ನಾಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿಯ ಅನೇಕ ಹೆಸರಾಂತ ಶಿಕ್ಷಣ ಸಂಸ್ಥೆಗಳು ಅನೇಕ ಹೋರಾಟಗಾರರನ್ನು ರೂಪಿಸಿದೆ.
ಗಾಂಜಾ ವ್ಯಸನಿಗಳಿಗೆ ಖಾಕಿ ಟ್ರೀಟ್‌ಮೆಂಟ್‌!
ಕಳೆದ ಒಂಸೂವರೆ ತಿಂಗಳ ಹಿಂದೆಯಷ್ಟೇ ನಾಗರಿಕರು ಇಲ್ಲಿ ಪೊಲೀಸ್‌ ವ್ಯವಸ್ಥೆ ಹದಗೆಟ್ಟಿದೆ. ನಾಗರೀಕರಿಗೆ ಸುರಕ್ಷತೆಯೇ ಇಲ್ಲ. ಪ್ರತಿನಿತ್ಯ ಕಳ್ಳತನ, ದರೋಡೆ, ಸುಲಿಗೆ, ಕೊಲೆ, ಕೊಲೆ ಯತ್ನಗಳಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತವೆ ಎಂದು ಪೊಲೀಸ್‌ ಕಮಿಷನರೇಟ್‌ ಅನ್ನು ಟೀಕಿಸುತ್ತಿದ್ದರು.
ಗುರುಕುಲ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮ: ಡಿಸಿ ಭರವಸೆ
ಸರ್ಕಾರದ ಸೂಚನೆಯ ಮೇರೆಗೆ ಫೆಬ್ರವರಿಯಲ್ಲಿ ನಗರದ ಗುರುಕುಲವನ್ನು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ಲ ವಿವಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಇಲ್ಲಿ 19 ವಿದ್ಯಾರ್ಥಿಗಳು ಗುರುಕುಲದ ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಈಗ ಸಮಸ್ಯೆಯಾಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರ ಹತ್ಯೆ ಸಂಚು ನಡೆಸಿದವರ ಪತ್ತೆಯಾಗಲಿ
ಗಾಂಜಾ ಸೇವನೆ ಪ್ರವೃತ್ತಿಗೆ ಬಿದ್ದಿರುವ 16 ವರ್ಷದ ಹುಡುಗರು ನಶೆಯಲ್ಲಿ ಅನಾಹುತ ಮಾಡುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಳ್ಳಬೇಕು. ಇವರನ್ನು ಕೇವಲ ಬಂಧಿಸಿದರೆ ಸಾಲದು, ಇಸ್ಮಾಯಿಲ್‌ ತಮಟಗಾರ ಹತ್ಯೆ ಹಿಂದಿನ ದುಷ್ಟಶಕ್ತಿ ಬಯಲಿಗೆ ತರಲು ದೀಪಕ್‌ ಚಿಂಚೋರೆ ಆಗ್ರಹಿಸಿದ್ದಾರೆ.
  • < previous
  • 1
  • ...
  • 223
  • 224
  • 225
  • 226
  • 227
  • 228
  • 229
  • 230
  • 231
  • ...
  • 461
  • next >
Top Stories
ಹಾಂಕಾಂಗ್‌, ಸಿಂಗಾಪುರ ದೇಶಗಳಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಳ ಪತ್ತೆ
ಕದನ ವಿರಾಮ ಕೋರಿದ್ದ ಭಾರತ: ಪಾಕ್‌ ಪ್ರಧಾನಿ ಬೊಗಳೆ!
ಪಾಕ್‌ ಉಗ್ರ ಮುಖವಾಡ ಬಯಲಿಗೆ ಭಾರತದಿಂದ ಜಾಗತಿಕ ಅಭಿಯಾನ
ಈಗ ಟ್ರೇಲರ್‌ ಅಷ್ಟೆ, ಮುಂದೆ ಮಾರಿಹಬ್ಬ : ರಾಜನಾಥ್‌ ಕಿಡಿ
ದಾರ್‌ ತೋರಿದ ವರದಿ ಸುಳ್ಳು : ಸ್ವತಃ ಪಾಕಿಸ್ತಾನ ಮಾಧ್ಯಮಗಳ ಸ್ಪಷ್ಟನೆ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved