• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ರಾಜಕೀಯ ವಲಯದಲ್ಲಿ ಕಲಾ ಬಳಗ ಗಟ್ಟಿಯಾಗಲಿ
ರಾಜಕೀಯದಲ್ಲಿ ಕಲಾವಿದರ ಮಾತಿಗಿಂತ ಸಾಹಿತಿಗಳ ಮಾತು ನಡೆಯುತ್ತದೆ. ಕಾರಣ ಸಾಹಿತ್ಯ ಕ್ಷೇತ್ರ ಅಷ್ಟೊಂದು ಗಟ್ಟಿಯಾಗಿದೆ. ಆದ್ದರಿಂದ ರಾಜಕೀಯ ವಲಯದಲ್ಲಿ ಕಲಾ ಬಳಗವು ಗಟ್ಟಿಯಾಗಲು ಒಗ್ಗಟ್ಟಾಗಿ ಕಾರ್ಯ ಮಾಡಬೇಕಿದೆ.
ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ
ರಾಜ್ಯದ ವಿವಿಧ ಜಿಲ್ಲೆಯ ಪುರುಷರು ಹಾಗೂ ಮಹಿಳೆಯರು ಸೇರಿ 81 ತಂಡ ಹಾಗೂ 1300 ಕ್ರೀಡಾ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಗುರುವಾರ ಲೀಗ್ ಹಂತ ಪಂದ್ಯಗಳು ನಡೆದಿದ್ದು 3 ದಿನ ಪಂದ್ಯಾವಳಿ ನಡೆಯಲಿವೆ.
ರಾಕೇಶ ಚೌರಾಸಿಯಾ: ಡಾ. ಗಂಗೂಬಾಯಿ ಹಾನಗಲ್‌ ಪ್ರಶಸ್ತಿ ಪ್ರದಾನ ಆಗಸ್ಟ್‌ 11ರಂದು
ಕೊಳಲು ವಾದಕ ರಾಕೇಶ ಚೌರಾಸಿಯಾಗೆ ಡಾ. ಗಂಗೂಬಾಯಿ ಹಾನಗಲ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 65 ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿದೆ. ಪದ್ಮಶ್ರೀ ಡಾ. ಎಂ.ಎಂ. ಜೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾಣೆಯಾದ ಮಹಿಳೆ ಬೆಣ್ಣಿಹಳ್ಳದಲ್ಲಿ ಶವವಾಗಿ ಪತ್ತೆ
ಜು. ೨೯ರಂದು ಮನೆಗೆ‌ ನುಗ್ಗಿ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಆರೋಪಿ ಮೃತಳಿಗೆ ಆಗ್ರಹಿಸಿದ್ದ. ಅದನ್ನು ತನ್ನ ತಾಯಿ ಕಾಶವ್ವ ಹಾಗೂ ನೀಲವ್ವ ನೋಡಿದ್ದಾರೆ. ಆಗ ಇಬ್ಬರು ಕಿರುಚಿಕೊಂಡಿದ್ದಾರೆ. ಕೂಡಲೇ ಆತ ಓಡಿ ಹೋಗಿದ್ದಾನೆ.
ಫ್ಲೈಓವರ್; ಲ್ಯಾಮಿಂಗ್ಟನ್‌ ರಸ್ತೆಯಲ್ಲಿ ತೀವ್ರ ವಿರೋಧ
ಹುಬ್ಬಳ್ಳಿಯ ನಾಲ್ಕು ಕಡೆಗಳಿಂದ ಫ್ಲೈಓವರ್‌ ರಸ್ತೆ ನಿರ್ಮಿಸಲಾಗುತ್ತಿದೆ. ಎಲ್ಲೆಡೆ ದೊಡ್ಡ ದೊಡ್ಡ ಪಿಲ್ಲರ್‌ ಹಾಕಿ ಕೆಲಸ ಮಾಡಲಾಗುತ್ತಿದೆ. ಕೆಲಸವೂ ಭರದಿಂದ ಸಾಗಿದೆ. ಇದೀಗ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಗದಗ ಕಡೆಗೆ ಹೋಗುವ ರಸ್ತೆಯಲ್ಲಿ (ಸಿದ್ದಪ್ಪ ಕಂಬಳಿ ರಸ್ತೆ) ಪ್ರಾರಂಭಿಸುವುದು ಬಾಕಿಯುಳಿದಿದೆ.
ಗುರುಕುಲದಲ್ಲಿ ಸಂಗೀತ ಹೇಳುವ ವಿದ್ವಾಂಸರಿಗೆ ಸಂಬಳವೇ ಇಲ್ಲ!
ಗುರುಕುಲವು ಮೈಸೂರಿನ ಸಂಗೀತ ವಿವಿಗೆ ಸೇರ್ಪಡೆಯಾದ ಮೇಲೆ ವಿವಿ ಕುಲಪತಿ ಸಂಗೀತ ಕಲಿಸುವ ಗುರುಗಳಿಗೆ ನಾವು ನಿಮ್ಮನ್ನು ಉಳಿಸಿಕೊಳ್ಳುತ್ತೇವೆ, ಆತಂಕ ಪಡಬೇಕಾಗಿಲ್ಲ ಎಂದು ಅಭಯ ನೀಡಿದ್ದರು. ಬಳಿಕ ಹೊರಹಾಕಿದ್ದಾರೆ.
ಮಾತೃತ್ವ ರಜೆ ನಂತರವೂ ಸೇವೆಗೆ ಅವಕಾಶ: ನಷ್ಟ ಭರಿಸಲು ಹೈಕೋರ್ಟ್‌ ಸೂಚನೆ - ಹೈಕೋರ್ಟ್‌ ಮಹತ್ವದ ತೀರ್ಪು
ಗುತ್ತಿಗೆ ಆಧಾರದ ಮೇಲಿನ ಚಾಂದಬೀ ಅವರ ಮಾತೃತ್ವ ರಜೆ ಒಪ್ಪುವುದು, ರಜೆ ನಂತರ ಮತ್ತೆ ಸೇವೆಗೆ ಮುಂದುವರಿಸುವುದಲ್ಲದೇ ಅವರಿಗಾದ ನಷ್ಟ ಭರಿಸಲು ಹೈಕೋರ್ಟ್‌ ಸೂಚಿಸಿದೆ.
ಹುಬ್ಬಳ್ಳಿಯಲ್ಲಿ ಸಂಭ್ರಮದಿಂದ ನಾಗಪಂಚಮಿ ಆಚರಣೆ
ಪಂಚಮಿ ನಿಮಿತ್ತ ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಕುಟುಂಬದವರೆಲ್ಲ ಮನೆಯಲ್ಲಿ ಪ್ರತಿಷ್ಠಾಪಿಸಿದ ಮಣ್ಣಿನ ನಾಗ ದೇವರಿಗೆ ಹಾಲೆರೆದರು. ಮನೆಯಲ್ಲಿ ಮಹಿಳೆಯರು ಅಳ್ಳಿಟ್ಟಿನಿಂದ ನಾಗದೇವರ ಮೂರ್ತಿ ತಯಾರಿಸಿ, ಅದನ್ನು ದೇವರ ಕೋಣೆಯಲ್ಲಿಟ್ಟು, ಅರಿಷಿಣ-ಕುಂಕುಮ, ಹೂವುಗಳಿಂದ ಪೂಜಿಸಿದರು.
ತಾಯಿಯ ಎದೆ ಹಾಲು ಪ್ರತಿ ಮಗುವಿಗೆ ಸದೃಢ ಆರೋಗ್ಯದ ಜತೆಗೆ ಮಾನಸಿಕ ಬೆಳವಣಿಗೆಗೂ ಸಹಕಾರಿ : ಜಿಲ್ಲಾಧಿಕಾರಿ ದಿವ್ಯಪ್ರಭು
ಒಂದು ಮಗುವಿನ ಜನನಕ್ಕೆ ತಾಯಿಯಷ್ಟು ಕಾರಣ ತಂದೆಯೂ ಆಗುತ್ತಾನೆ. ಇಷ್ಟಾಗಿಯೂ ಪ್ರತಿ ಮಗುವಿಗೆ ತಂದೆಗಿಂತ ತಾಯಿ ಪ್ರೀತಿ, ಭಾವನೆ ಹೆಚ್ಚಿರುತ್ತದೆ. ತಾಯಿಯ ಎದೆ ಹಾಲಿನ ಪರಿಣಾಮವೇ ಇದಕ್ಕೆ ಕಾರಣ.
ಕಾನೂನು ವಿವಿಯಲ್ಲಿ ಡಿಪ್ಲೊಮಾ ಕೋರ್ಸ್: ಒಡಂಬಡಿಕೆ
ಶಾಂತಿ, ಭಾವೈಕ್ಯತೆ, ಭಾತೃತ್ವ, ಮಾನವೀಯತೆ, ಸಹೋದರತ್ವವನ್ನು ಜನರಲ್ಲಿ ಬೆಳೆಸಲು ಗ್ರಾಮೀಣ ಭಾಗ ಸೇರಿದಂತೆ ನಗರದಲ್ಲಿ ಕಾರ್ಯಾಗಾರ, ಶಿಬಿರ ಆಯೋಜಿಸಲಾಗುವುದು. ಈ ಅಂಶಗಳ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವರು.
  • < previous
  • 1
  • ...
  • 304
  • 305
  • 306
  • 307
  • 308
  • 309
  • 310
  • 311
  • 312
  • ...
  • 537
  • next >
Top Stories
ಆರೆಸ್ಸೆಸ್‌ ಗೀತೆ ಡಿಕೆಶಿ ವಿರುದ್ಧಕ್ರಮ ‘ಹೈ’ಗೆ ಬಿಟ್ಟಿದ್ದು: ಸತೀಶ್
ಮೋದಕ ಮೂಲದ ಕುತೂಹಲಕಾರಿ ಕಥೆ ಇಲ್ಲಿದೆ; ಗಣಪತಿಯ ಇಷ್ಟದ ನೈವೇದ್ಯವಾಗಿದ್ದು ಹೇಗೆ?
ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ
ಇಂದಿನಿಂದ ಭಾರತದ ಮೇಲೆ ಶೇ.50 ಟ್ರಂಪ್‌ ತೆರಿಗೆ ಬಾಂಬ್‌ : ಯಾವ ವಸ್ತುಗಳ ಮೇಲೆ ಏಟು
ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved