ಗುರುವಿನ ಮೂಲಕವೇ ದೈವತ್ವ ಕಾಣುವ ಹಿಂದೂ ಸಂಸ್ಕೃತಿ: ಸತೀಶ್ ಶರ್ಮ ಗೂರೂಜಿಸನಾತನ ಹಿಂದು ಸಂಸ್ಕೃತಿಯಲ್ಲಿ ಗುರು ಪರಂಪರೆ ಬಗ್ಗೆ ಶಿಷ್ಯವೃಂದ ಅಪಾರ ನಂಬಿಕೆ ಇಟ್ಟಿದ್ದು, ಗುರುವಿನ ಮೂಲಕವೇ ದೈವತ್ವವನ್ನು ಕಾಣುವ ನಮ್ಮ ಆಚಾರ ವಿಚಾರಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಸತೀಶ್ ಶರ್ಮ ಗೂರೂಜಿ ತಿಳಿಸಿದರು. ಅರಸೀಕೆರೆಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.