ತ್ವರಿತ ನ್ಯಾಯ ನೀಡಲು ವಕೀಲರ ಸಹಕಾರಿ ಅಗತ್ಯದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದ್ದು, ಅದರಂತೆ ನೊಂದವರಿಗೆ ವಕೀಲರು ಮತ್ತು ನ್ಯಾಯಾಧೀಶರು ಶೀಘ್ರ ನ್ಯಾಯಾದಾನ ಮಾಡಬೇಕಾದರೆ ವಕೀಲರ ಪಾತ್ರ ಬಹಳ ಮುಖ್ಯವಾಗಿರುತ್ತದೆ, ನ್ಯಾಯಾಲಯದ ಕಲಾಪಗಳನ್ನು ಸಗಮವಾಗಿ ನಡೆಸಿಕೊಂಡು ಹೋಗಲು ಎಲ್ಲ ವಕೀಲರು ಸಹಕಾರ ಅಗತ್ಯ