ಮಳೆ ಅರ್ಭಟ: ಕೋಡಿಬಿದ್ದ ಕೆರೆಗಳುಶ್ರೀನಿವಾಸಪುರ ತಾಲೂಕಿನ ಉತ್ತರ ಭಾಗದ ಕೆರೆಗಳಲ್ಲಿ ಪಾಪಶೆಟ್ಟಿಪಲ್ಲಿ ಕೆರೆ, ಬಾಲರೆಡ್ಡಿ ಕೆರೆ, ಕೊಂಡಾಮರಿ, ಕಶೇಟ್ಟಿಪಲ್ಲಿ, ಇಲ್ದೋಣಿ ಗುಂದೇಡು, ರಾಯಲ್ಪಾಡು ಪೈ ಕೆರೆ, ಅಡವಿಬೈರಗಾನಪಲ್ಲಿ ಕೆರೆ, ಕೂರಿಗೆಪಲ್ಲಿ ಸೇರಿದಂತೆ ಹಲವು ಕೆರೆಗಳು ಕೊಡಿ ಬಿದ್ದಿವೆ, ಕೆರೆಗಳು ತುಂಬಿ ಹರಿಯುವ ನೀರು ಬೀರಂಗಿ ಹಳ್ಳ ಸೇರಿ ಅನಾಯಾಸವಾಗಿ ಆಂಧ್ರಕ್ಕೆ ಹರಿದು ಹೋಗುತ್ತಿದೆ.