ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹನಿಟ್ರ್ಯಾಪ್ ಪ್ರಕರಣ: ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ: ರೆಡ್ಡಿ
ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜ್ಯದ ಸಚಿವರ ಮೇಲೆ ಆರೋಪ ಇರುವ ಬಗ್ಗೆ ಈಗಾಗಲೇ ಮಾಹಿತಿ ಹೊರ ಬಿದ್ದಿದೆ.
ಗಗನಕ್ಕೇರಿದ ಲಿಂಬೆಹಣ್ಣಿನ ದರ, ಬೆಳೆಗಾರರು ಖುಷ್
ಕಳೆದ ಒಂದು ವಾರದ ಹಿಂದಷ್ಟೆ ಒಂದು ಲಿಂಬೆಹಣ್ಣಿಗೆ ₹ 5ರಿಂದ ₹ 6 ಇತ್ತು. ಈ ವಾರ ದಿಢೀರ್ನೆ ಬೆಲೆ ಏರಿಕೆ ಕಂಡಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಸಣ್ಣ ಲಿಂಬೆಹಣ್ಣಿನ ದರವು ₹ 7ರಿಂದ ₹ 8 ಇದೆ. ದೊಡ್ಡ ಗಾತ್ರದ ಲಿಂಬೆಹಣ್ಣು ₹ 10 ತಲುಪಿದೆ. ಜತೆಗೆ ಬೇಸಿಗೆ ಇರುವುದರಿಂದ ಬೇಡಿಕೆಯೂ ಬಂದಿದೆ.
ಮಹಿಳೆಯರ ಮುಖಕ್ಕೆ ಸಿಗರೇಟ್ ಹೊಗೆ ಬಿಟ್ಟ ನಾಲ್ವರು ವಶ
ಯುವಕರು ವಾಕಿಂಗ್ ಹೋಗಿದ್ದ ಮಹಿಳೆಯರ ಮುಂದೆ ಅಡ್ಡಾ-ದಿಡ್ಡಿ ಬೈಕ್ ಓಡಿಸಿದ್ದಲ್ಲದೇ ಸಿಗರೇಟ್ ಸೇದಿ ಮುಖಕ್ಕೆ ಹೊಗೆ ಬಿಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಇಬ್ಬರನ್ನು ಹಿಡಿದು ಥಳಿಸಿದ್ದಾರೆ. ಬಳಿಕ ವಾರ್ಡ್ನ ಜನರನ್ನು ಕರೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅರ್ಧಕ್ಕೆ ನಿಂತ ಹೈಟೆಕ್ ಶೌಚಾಲಯ ಕಾಮಗಾರಿ
ಕೆಆರ್ಐಡಿಎಲ್ ಈಗಾಗಲೆ ಬೇಸ್ಮೆಂಟ್ ಕಾಮಗಾರಿ ಮುಗಿಸಿಕೊಟ್ಟಿದ್ದು ಇನ್ನುಳಿದ ಕ್ಯಾಬೀನ್ ಹಾಕುವುದು, ಪ್ಲಂಬಿಂಗ್, ಟೈಲ್ಸ್, ಟ್ಯಾಂಕ್, ವಿದ್ಯುತ್ ಮೋಟರ್ ಸೇರಿದಂತೆ ವಿವಿಧ ಕೆಲಸ ಬಾಕಿಯಿದೆ. ಕೂಡಲೆ ಗುತ್ತೆದಾರರು ಶೌಚಾಲಯದ ಕಾಮಗಾರಿ ಪೂರ್ಣಗೊಳಿಸಬೇಕಿದೆ.
ವಸ್ತುಗಳ ಗುಣಮಟ್ಟ ಗಮನಿಸಿ
ಪ್ರತಿಯೊಂದು ವಸ್ತು ಕೊಳ್ಳುವಾಗ ರಶೀದಿ ಹೊಂದಿರಬೇಕು. ಅಂದಾಗ ಮಾತ್ರ ನಿಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುತ್ತದೆ. ಕೇವಲ ಜಾಹೀರಾತುಗಳಿಗೆ ಮಾರುಹೋಗಬಾರದು. ಇನ್ನೂ ಕೆಲವರು ಬಣ್ಣ ನಂಬಿಕೊಂಡು ಮೋಸ ಹೋಗುತ್ತಾರೆ.
ವ್ಯವಹಾರದಲ್ಲಿ ಮೋಸ ಹೋದರೆ, ದೂರು ದಾಖಲಿಸಿ
ಆನ್ಲೈನ್ ವ್ಯಾಪಾರ ಹೆಚ್ಚಾಗಿದ್ದು ಇರದಲ್ಲಿ ಮೋಸವಾದರೆ ಪರಿಹಾರ ಕೊಂಡುಕೊಳ್ಳಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಇದೆ. ಇಲ್ಲಿ ದೂರು ಸಲ್ಲಿಸಿ, ಪರಿಹಾರ ಪಡೆದುಕೊಳ್ಳಬಹುದು.
ರೆಸಾರ್ಟ್ಗಳಿಂದ ಕಾಲ್ಕಿತ್ತ ವಿದೇಶಿಯರು
ಅಧಿಕಾರಿಗಳ ದಾಳಿ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ರೆಸಾರ್ಟ್ಗಳು ಬಿಕೋ ಎನ್ನುತ್ತಿವೆ. ಸಾಣಾಪುರ ಮತ್ತು ಬಸಾಪುರ ಬಳಿ ಇರುವ ರೆಸಾರ್ಟ್ಗಳು ಈಗ ವಿದೇಶಿಯರು ಇಲ್ಲದೇ ಖಾಲಿ ಖಾಲಿಯಾಗಿವೆ. ಅಧಿಕಾರಿಗಳು ದಾಳಿ ನಡೆಸಿ ರೆಸಾರ್ಟ್ಗಳಲ್ಲಿ ಕೆಲ ವಸ್ತುಗಳನ್ನು ಸಹ ಜಪ್ತಿ ಮಾಡಿದ್ದರು. ಇದರಿಂದ ಪ್ರವಾಸಿಗರಿಗೆ ಸೌಲಭ್ಯ ಇಲ್ಲದಂತಾಗಿವೆ.
ನಾಗರಿಕತೆ ಬೆಳೆದರೂ ಬದಲಾಗದ ಮಹಿಳೆಯ ಸ್ಥಿತಿ
ಮಹಿಳೆಯರನ್ನು ಮನೆಯಲ್ಲಿ ತಂದೆ, ಶಾಲೆಯ ಶಿಕ್ಷಕ, ಸಮಾಜದಲ್ಲಿನ ಪುರುಷರು ಇನ್ನೂ ಸಹ ಕೆಟ್ಟ ದೃಷ್ಟಿಯಿಂದಲೇ ನೋಡುವ ಭಾವನೆ ಸಾಕಷ್ಟು ಇದೆ. ಅದರಲ್ಲೂ ಶಿಕ್ಷಿತ ವಲಯದಲ್ಲಿಯೂ ಇದು ಇರುವುದು ಬೇಸರದ ಸಂಗತಿ.
ಎಂಇಎಸ್ ಸಂಘಟನೆ ನಿಷೇಧಿಸಲು ಸರ್ಕಾರಕ್ಕೆ ಮನವಿ
ರಾಜ್ಯದ ವಿರುದ್ಧ ಪದೇಪದೇ ತಗಾದೆ ತೆಗೆಯುವ ಮತ್ತು ಕನ್ನಡಿಗರ ಮೇಲೆ ದೌರ್ಜನ್ಯ ಎಸಗುವ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು.
ರೇಣುಕಾಚಾರ್ಯರ ತತ್ವಾದರ್ಶ ಪಾಲಿಸಿ
ರೇಣುಕಾಚಾರ್ಯರ ತತ್ವಗಳು ಸಮಾನತೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರಿ ದೀಪದಂತಿವೆ. ಅವರ ಬದುಕು, ತತ್ವಗಳು ಸಮಾಜಕ್ಕೆ ಮಾತ್ರವಲ್ಲದೇ ವಿಶ್ವದಲ್ಲಿಯೇ ಪ್ರಾಮುಖ್ಯತೆ ಹೊಂದಿವೆ.
< previous
1
...
69
70
71
72
73
74
75
76
77
...
461
next >
Top Stories
ಗುತ್ತಿಗೆ ಸಿಬ್ಬಂದಿಗೆ ₹5 ಲಕ್ಷ ವರೆಗೆ ಕ್ಯಾಶ್ಲೆಸ್ ಚಿಕಿತ್ಸೆ
ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ 7 ಕಾರಣ
ಈ ಬಾರಿ ದಸರಾ 11 ದಿನ ಆಚರಣೆ:400 ವರ್ಷಗಳಲ್ಲಿ ಇದೇ ಮೊದಲು?
ಗುತ್ತಿಗೆ, ಖರೀದಿಯಲ್ಲಿ ಅಲ್ಪಸಂಖ್ಯಾತ ಮೀಸಲು ಬಳಿಕ ರಾಜ್ಯ ಸರ್ಕಾರ ಮತ್ತೊಂದು ನಿರ್ಧಾರ
ಕಾಲ್ತುಳಿತ ತಡೆಗೆ ಹೊಸ ಕಾನೂನು - ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ