ರಸ್ತೆ ಅಭಿವೃದ್ಧಿಗೆ ನಾನೇ ಗೆದ್ದು ಬರಬೇಕಾಯಿತು: ಸಚಿವ ಚಲುವರಾಯಸ್ವಾಮಿಪಂಚಕೂಟಗಳ ಬಸದಿ ಮತ್ತು ಜೈನಮಠವಿರುವ ಕಂಬಹಳ್ಳಿಗೆ ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ರಸ್ತೆ ಮಾಡಿಸಿಕೊಟ್ಟು, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಮೊರಾರ್ಜಿ ವಸತಿ ಶಾಲೆ ಮಂಜೂರು ಮಾಡಿಸಿಕೊಟ್ಟಿದ್ದೆ. ಆದರೆ, 10 ವರ್ಷ ಕಳೆದರೂ ಶಾಲಾ ಕಟ್ಟಡ ನಿರ್ಮಾಣವಾಗಿಲ್ಲ.