ವೈರಮುಡಿ ಉತ್ಸವ ಜನತೆ ಕಣ್ತುಂಬಿಕೊಳ್ಳಲು ಬೃಹತ್ ಎಲ್ ಇಡಿ ಪರದೆ ಅಳವಡಿಸಿವೈರಮುಡಿ ಕಿರೀಟಧಾರಣ ಮಹೋತ್ಸವವು ಐತಿಹಾಸಿಕ ಸಂಭ್ರಮಕ್ಕೆ ಸಾಕ್ಷಿಯಾಗುವಂತೆ ಆಚರಿಸಲು ಕ್ರಮ ವಹಿಸಬೇಕು. ಉತ್ಸವವನ್ನು ಜನತೆ ಕಣ್ತುಂಬಿಕೊಳ್ಳಲು ಗ್ರಾಪಂ, ಜಿಲ್ಲಾ, ತಾಲೂಕು ಕೇಂದ್ರ, ಬಸ್ ನಿಲ್ದಾಣಗಳಲ್ಲಿ ಬೃಹತ್ ಎಲ್ ಇಡಿ ಪರದೆಗಳನ್ನು ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.