ಶ್ರೀರಂಗಪಟ್ಟಣದಲ್ಲಿ ಗಿಡ ನೆಟ್ಟು ಸ್ವಚ್ಛತಾ ಅಭಿಯಾನಕ್ಕೆ ಚಾಲನೆಶ್ರೀರಂಗಪಟ್ಟಣ ಸ್ಥಾನಘಟ್ಟ ಬಳಿ ಕಾವೇರಿ ನದಿ ತಡದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಪೇಪರ್ ಸೇರಿದಂತೆ ಇತರೆ ತ್ಯಾಜ್ಯಗಳನ್ನ ಸ್ವತಃ ನ್ಯಾಯಾಧೀಶರು ತಮ್ಮ ಕೈಗಳಿಗೆ ಹ್ಯಾಂಡ್ಗ್ಲೌಸ್ ಹಾಕಿಕೊಂಡು ಕಸ, ಕಡ್ಡಿಗಳನ್ನು ಸಂಗ್ರಹಿಸಿ ಒಂದೆಡೆ ಹಾಕಿದರು.