ಹರಗುರು ಚರಮೂರ್ತಿಗಳ ಸಮ್ಮುಖ ಕಿರಿಯ ಶ್ರೀಗಳಿಗೆ ಪಟ್ಟಾಭಿಷೇಕಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀಗಳು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು, ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಶ್ರೀಗಳು, ನೊಣವಿನಕೆರೆ ಶ್ರೀ ಶಿವಯೋಗಿಶ್ವರ ಶ್ರೀಗಳು, ಕೆಂಗೇರಿ ಏಕದಳ ಬಿಲ್ವ ಬಂಡೇಮಠಾಧ್ಯಕ್ಷ ಸಚ್ಚಿದಾನಂದ ಶ್ರೀಗಳು, ಮೌನತಪಸ್ವಿ ಶ್ರೀ ಜಡೇಶಾಂತಲಿಂಗೇಶ್ವರ ಶ್ರೀಗಳು, ಜಡೆದೇವರ ಮಠ, ಬೆಟ್ಟಹಳ್ಳಿ ಮಠ, ಬಂಡೇಮಠ, ಜಂಗಮ ಮಠ ಸೇರಿ 30ಕ್ಕೂ ಹೆಚ್ಚು ಮಠಗಳ ಹರಗುರು ಚರಮೂರ್ತಿಗಳು, ವಿವಿಧ ಪಕ್ಷದ ರಾಜಕಾರಣಿಗಳು, ಮಠದ ಸಮಸ್ತ ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.