ಪತ್ರಕರ್ತರು ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣ ಕಲ್ಪಿಸಿ: ಡಾ.ಶ್ರೀ ಶಿವಾನಂದ ಶ್ರೀ ಸಾರ್ವಜನಿಕರ ಸಮಸ್ಯೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ನಮ್ಮ ಪತ್ರಿಕೆಯ ಹಿರಿಯ ಸಂಪಾದಕರಾದ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪತ್ರಿಕೆ ಆರಂಭಿಸಿದ್ದು, ನೂರಾರು ಸಮಸ್ಯೆಗಳು, ಜೀವ ಬೆದರಿಕೆಗಳು ಬಂದರೂ ಅಂತಹ ಬೆದರಿಕೆಗಳಿಗೆ ಹೆದರದೇ ಜನರ ಸಹಕಾರದಿಂದ ಪತ್ರಿಕೆ ಬೆಳೆಸುವ ಕೆಲಸ ಮಾಡುತ್ತಿದ್ದು, ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ.