ಗರಿಷ್ಠ ಸಾಧನೆ ಮಾಡದೇ ಕರ್ತವ್ಯಲೋಪದಿಂದ ಅವನತಿ: ಪುತ್ತಿಗೆ ಶ್ರೀಮಣಿಪಾಲ ಮಿಡಿಯಾ ನೆಟ್ ವರ್ಕ್ ಆಡಳಿತ ನಿರ್ದೇಶಕ ಸತೀಶ್ ಟಿ. ಪೈ ಮತ್ತು ಸಂಧ್ಯಾ ಪೈ, ದೆಹಲಿಯ ಶ್ರೀನಿವಾಸ ವಿವಿಯ ಕುಲಪತಿ ಸಿ.ಎ.ರಾಘವೇಂದ್ರ ರಾವ್, ವಿದ್ವಾನ್ ಮಧ್ವರಮಣ ಆಚಾರ್ಯ, ವಿದ್ವಾನ್ ಪಂಜ ಭಾಸ್ಕರ ಭಟ್, ವಿದ್ವಾನ್ ಮಧ್ವೇಶ ಭಟ್, ವಿಶ್ವ ಧರ್ಮ ಮತ್ತು ಶಾಂತಿ ಸಂಯೋಜಕಿ ಡಾ.ವಿನೂ ಆರಾಮ್ ಕೊಯಮುತ್ತೂರು ಅವರಿಗೆ ದರ್ಬಾರ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.