ಗ್ರಾಹಕನಿಗೆ ಹಲ್ಲೆ ದೂರು, ಪ್ರತಿ ದೂರು ದಾಖಲುಜೂ. 27ರಂದು ಸಂಜೆ ಸಹಕಾರಿ ಸಿಬ್ಬಂದಿ ಅಜಯ ವೆಂಕಟೇಶ ನಾಯ್ಕ, ರಾಜೇಶ ಮಾದೇವ ನಾಯ್ಕ, ಕೀರ್ತಿರಾಜ ಪಾಂಡುರಂಗ ಶಿರಾಲಿ, ದೇವೇಂದ್ರ ಕುಪ್ಪಾ ನಾಯ್ಕ, ರೋಹಿತ ಸುರೇಶ ಮೊಗೇರ, ನಾಗರಾಜ ಪರಮೇಶ್ವರ ದೇವಾಡಿಗ ಅವರು ಆರೋಪಿತರು ಬೈದಿದ್ದಲ್ಲದೇ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.