ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಅಥ್ಲೆಟಿಕ್ಸ್: ರಾಜ್ಯದ ಆರ್ಯಾಗೆ ಬೆಳ್ಳಿ ಪದಕ
ರಾಷ್ಟ್ರೀಯ ಫೆಡರೇಶನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಮುಂದುವರಿದ ಕರ್ನಾಟಕದ ಪದಕ ಬೇಟೆ. ಲಾಂಗ್ ಜಂಪ್ನಲ್ಲಿ ಬೆಳ್ಳಿ ಪದಕ ಗೆದ್ದ ಆರ್ಯಾ ಎಸ್. ಈ ವರೆಗೂ ರಾಜ್ಯಕ್ಕೆ 2 ಚಿನ್ನ, 2 ಬೆಳ್ಳಿ.
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು: ಬೆಂ.ವಿವಿ ಕುಲಪತಿ ಡಾ. ಜಯಕರ
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸಾಫ್ಟ್ಬಾಲ್ ಚಾಂಪಿಯನ್ ಶಿಪ್ ಉದ್ಘಾಟನೆ. ಟೂರ್ನಿಗೆ ಆತಿಥ್ಯ ವಹಿಸಿರುವ ಬೆಂಗಳೂರು ವಿಶ್ವ ವಿದ್ಯಾಲಯ.
ಜೂನ್ನಲ್ಲಿ ಬೆಂಗಳೂರಲ್ಲಿ ಭಾರತ-ದ.ಆಫ್ರಿಕಾ ಮಹಿಳಾ ಒನ್ಡೇ ಸರಣಿ
ಬೆಂಗಳೂರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಲಿದೆ ಭಾರತ ಮಹಿಳಾ ಕ್ರಿಕೆಟ್ ತಂಡ. ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ಹರ್ಮನ್ಪ್ರೀತ್, ಸ್ಮೃತಿ ಮಂಧನಾ ಆಟ ನೋಡುವ ಅವಕಾಶ. ಜೂನ್ನಲ್ಲಿ ಸರಣಿ.
ಪ್ಲೇ-ಆಫ್ಗೇರಿದ ರಾಜಸ್ಥಾನ ರಾಯಲ್ಸ್ಗೆ ಇಂದು ಪಂಜಾಬ್ ಸವಾಲು
ಐಪಿಎಲ್ ಪ್ಲೇ-ಆಫ್ಗೆ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್ಗೆ ಹೊಸ ಉತ್ಸಾಹ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಗುರಿ. ಗುವಾಹಟಿಯಲ್ಲಿ ರೋಚಕ ಹಣಾಹಣಿ.
ಐಪಿಎಲ್: ಲಖನೌಗೆ ಸಿಗದ ಪ್ಲೇ-ಆಫ್ ಲಕ್, ಆರ್ಸಿಬಿಗೆ ಸಿಗುತ್ತಾ?
ಲಖನೌ ಸೂಪರ್ ಜೈಂಟ್ಸ್ ಪ್ಲೇ-ಆಫ್ ಕನಸು ಭಗ್ನ. ಡೆಲ್ಲಿ ವಿರುದ್ಧ ಎದುರಾಯ್ತು 19 ರನ್ ಸೋಲು. ಕೆ.ಎಲ್.ರಾಹುಲ್ ಪಡೆಗೆ ತೀವ್ರ ನಿರಾಸೆ. ಲಖನೌಗೆ ಸಿಗದ ಲಕ್, ಆರ್ಸಿಬಿಗೆ ಸಿಗುತ್ತಾ?
ಫಿಬಾ ಶಿಸ್ತು ಸಮಿತಿಯಲ್ಲಿ ಬೆಂಗ್ಳೂರು ಆಯುಕ್ತ ದಯಾನಂದ್ಗೆ ಸ್ಥಾನ
ಬೆಂಗಳೂರಿನ ಪೊಲೀಸ್ ಕಮಿಷನರ್ ಈಗ ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಒಕ್ಕೂಟದ ಶಿಸ್ತು ಸಮಿತಿ ಸದಸ್ಯ. ಕರ್ನಾಟಕ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಹಿರಿಯ ಐಪಿಎಲ್ ಅಧಿಕಾರಿ ಬಿ.ದಯಾನಂದ್.
ರಾಹುಲ್ ಜೊತೆ ಲಖನೌ ಮಾಲಿಕ ಕಾಂಪ್ರಮೈಸ್?
ಕೆ.ಎಲ್.ರಾಹುಲ್ ಜೊತೆ ಲಖನೌ ಸೂಪರ್ಜೈಂಟ್ಸ್ ಮಾಲಿಕ ಸಂಧಾನ. ರಾಹುಲ್ರನ್ನು ಮನೆಗೆ ಕರೆದು ಔತಣ ನೀಡಿದ ಸಂಜೀವ್ ಗೋಯೆಂಕಾ. ಮುಂದಿನ ಐಪಿಎಲ್ಗೂ ಲಖನೌ ತಂಡದಲ್ಲೇ ಇರಲಿದ್ದಾರಾ ರಾಹುಲ್?
ಪ್ಲೇ-ಆಫ್ ರೇಸ್ನಲ್ಲಿ ಉಳಿಯಲು ಲಖನೌ vs ಡೆಲ್ಲಿ ಸೆಣಸಾಟ
ಡೆಲ್ಲಿಗೆ ಕೊನೆ ಚಾನ್ಸ್. ಸೋತರೆ ಪ್ಲೇ-ಆಫ್ ರೇಸ್ನಿಂದ ಅಧಿಕೃತವಾಗಿ ಹೊರಕ್ಕೆ. ಲಖನೌಗೆ ರೇಸಲ್ಲಿ ಉಳಿಯುವ ತವಕ. ಸೋತರೆ ಪ್ಲೇ-ಆಫ್ ಕನಸು ಬಹುತೇಕ ಭಗ್ನ.
ಟೀಂ ಇಂಡಿಯಾದ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ: ನಿಬಂಧನೆಗಳೇನು ಗೊತ್ತಾ?
ನೂತನ ಕೋಚ್ ಅವಧಿ 3.5 ವರ್ಷ ಆಗಿರಲಿದ್ದು, 2024ರ ಜುಲೈ1ರಿಂದ ಆರಂಭಗೊಂಡು 2027ರ ಡಿ.31ರ ವರೆಗೆ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ.
ಐಪಿಎಲ್ ತೊರೆದು ಆರ್ಸಿಬಿಯ ಜ್ಯಾಕ್ಸ್, ಟಾಪ್ಲಿ, ರಾಯಲ್ಸ್ನ ಬಟ್ಲರ್ ತವರಿಗೆ!
ಇಂಗ್ಲೆಂಡ್ನ ಆಟಗಾರರು ಐಪಿಎಲ್ನ ಲೀಗ್ ಹಂತ ಹಾಗೂ ನಾಕೌಟ್ ಪಂದ್ಯಗಳಿಗೆ ಗೈರಾಗಲಿದ್ದಾರೆ. ಹೀಗಾಗಿ ಪ್ಲೇ-ಆಫ್ ಸನಿಹದಲ್ಲಿ ಫ್ರಾಂಚೈಗಳಿಗೆ ಹಿನ್ನಡೆ ಆಗುವುದು ಖಚಿತ.
< previous
1
...
148
149
150
151
152
153
154
155
156
...
256
next >
Top Stories
5 ವರ್ಷದಲ್ಲಿ ತಿರುಪತಿಗೆ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ!
ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್ ಸೇರಿ 8 ಉಗ್ರರ ಅರೆಸ್ಟ್
ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್ ಸಾಲ
ಬಾಂಗ್ಲಾ ಬಳಸಿ ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್ ಸಂಚು
ಜೈಲ್ ವಿಡಿಯೋ ಸೋರಿಕೆ ಹಿಂದೆ ನಟ ದರ್ಶನ್ ಆಪ್ತ ಧನ್ವೀರ್ ಕೈವಾಡ?