ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಸಚಿನ್ ತೆಂಡುಲ್ಕರ್ಗೂ ಡೀಪ್ ಫೇಕ್ ಕಾಟ
ಹಣ ಗಳಿಸೋ ಆ್ಯಪ್ ಪ್ರಚಾರಕ್ಕೆ ಸಚಿನ್ರ ಡೀಪ್ ಫೇಕ್ ವಿಡಿಯೋ ಬಳಕೆಯಾಗಿದೆ. ಇದು ನಕಲಿ ಆ್ಯಪ್, ನಂಬಿ ಮೋಸ ಹೋಗಬೇಡಿ ಎಂದು ಸಚಿನ್ ತೆಂಡುಲ್ಕರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಾಷ್ಟ್ರೀಯ ಕ್ರಾಸ್ ಕಂಟ್ರಿ: ರಾಜ್ಯದ ಶಿವಾಜಿ, ವೈಷ್ಣವಿಗೆ ಚಿನ್ನ
ಬಿಹಾರದ ಗಯಾದಲ್ಲಿ ನಡೆದ 58ನೇ ರಾಷ್ಟ್ರೀಯ ಕ್ರಾಸ್ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ರಾಜ್ಯದ ಮೂವರು ಪದಕ ಗಳಿಸಿದ್ದಾರೆ.ಡೆರಡು ಚಿನ್ನ ಹಾಗೂ ಒಂದು ಕಂಚಿನ ಪದಕ ರಾಜ್ಯದ ಕ್ರೀಡಾಳುಗಳು ಗೆದ್ದಿದ್ದಾರೆ.
ಪ್ರೊ ಕಬಡ್ಡಿಯ 1000ನೇ ಐತಿಹಾಸಿಕ ಪಂದ್ಯದಲ್ಲಿ ಬುಲ್ಸ್ಗೆ ಸೋಲು!
ಜೈಪುರದಲ್ಲಿ ನಡೆದ ಪ್ರೊ ಕಬಡ್ಡಿಯ 1000ನೇ ಪಂದ್ಯ ಐತಿಹಾಸಿಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಸೋಲು ಅನುಭವಿಸಿದೆ. ಬೆಂಗಾಲ್ ವಾರಿಯರ್ಸ್ ತಂಡ 29-35ರಲ್ಲಿ ಬುಲ್ಸ್ ತಂಡವನ್ನು ಸೋಲಿಸಿತು.
ಪ್ರೊ ಕಬಡ್ಡಿ ಅನೇಕರ ಜೀವನ ಬದಲಿಸಿದೆ: ದಿಗ್ಗಜ ಆಟಗಾರರು!
ಪ್ರೊ ಕಬಡ್ಡಿ 1000ನೇ ಪಂದ್ಯದ ಮೈಲಿಗಲ್ಲು ತಲುಪಿದ ಅಂಗವಾಗಿ ದಿಗ್ಗಜ ಕಬಡ್ಡಿ ಆಟಗಾರರಿಗೆ ಲೀಗ್ ಆಯೋಜಕರು ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರೊ ಕಬಡ್ಡಿ ಹಲವರ ಜೀವನವನ್ನೇ ಬದಲಿಸಿದೆ ಎಂದು ದಿಗ್ಗಜ ಆಟಗಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಐಟಿಎಫ್ ಮಹಿಳಾ ಓಪನ್ ಟೆನಿಸ್: ಮುಖ್ಯ ಸುತ್ತಿಗೆ ವೈದೇಹಿ
ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಗೆದ್ದು ಮುಖ್ಯಸುತ್ತಿಗೆ ಭಾರತದ ವೈದೇಹಿ ಚೌಧರಿ ಆಯ್ಕೆಯಾಗಿದ್ದಾರೆ. ಟೂರ್ನಿಯ ಮುಖ್ಯಸುತ್ತಿಗೆ ಅರ್ಹತೆ ಪಡೆದ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್: ಮಾಜಿ ಚಾಂಪಿಯನ್ ಒಸಾಕಗೆ ಮೊದಲ ಸುತ್ತಲ್ಲೇ ಶಾಕ್!
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಜಪಾನ್ನ ಟೆನಿಸ್ ತಾರೆ ನವೊಮಿ ಒಸಾಕ ಸೋಲು ಅಣುಭವಿಸಿದ್ದಾರೆ. 15 ತಿಂಗಳ ಬಳಿಕ ಗ್ರ್ಯಾನ್ ಸ್ಲಾಂ ಟೆನಿಸ್ಗೆ ಕಮ್ಬ್ಯಾಕ್ ಮಾಡಿದ್ದ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಯುವರಾಜ್ ಸಿಂಗ್ ದಾಖಲೆ ಮುರಿದ ಕರ್ನಾಟಕದ ಪ್ರಖರ್!
ಇಲ್ಲಿ ನಡೆದ ಕೂಚ್ ಬೆಹಾರ್ ಅಂಡರ್ 19 ಟೂರ್ನಿಯ ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ ರಾಜ್ಯದ ಪ್ರಖರ್ ಚತುರ್ವೇದಿ ಐತಿಹಾಸಿಕ ರನ್ ಗಳಿಸಿದ್ದಾರೆ. 358 ರನ್ ಗಳಿಸದ್ದ ಯುವರಾಜ್ ಸಿಂಗ್ರ ಹಳೆಯ ದಾಖಲೆಯನ್ನು ಮುರಿದರು.
ಸಾತ್ವಿಕ್-ಚಿರಾಗ್ ಕೈತಪ್ಪಿದ ಮಲೇಷ್ಯಾ ಓಪನ್ ಕಿರೀಟ
ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಫೈನಲ್ನಲ್ಲಿ ವಿಶ್ವ ನಂ.1 ಚೀನಾದ ಲಿಯಾಂಗ್ ವೆಯ್ ಕೆಂಗ್-ವ್ಯಾಂಗ್ ಚಾಂಗ್ ಜೋಡಿಗೆ ಶರಣಾಯಿತು.
ಬಾಸ್ಕೆಟ್ಬಾಲ್ ಪಂದ್ಯಾವಳಿ : ಜೈನ್ ವಿವಿಗೆ ಚಾಂಪಿಯನ್
ಜೈಪುರದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪುರುಷರ ತಂಡ ಚಾಂಪಿಯನ್ ಆಗಿದೆ.
ಕೂಚ್ ಬೆಹಾರ್ ಫೈನಲ್: ರಾಜ್ಯದ ಪ್ರಖರ್ ಭರ್ಜರಿ ದ್ವಿಶತಕ
ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೂಚ್ ಬೆಹಾರ್ ರಾಷ್ಟ್ರೀಯ ಅಂಡರ್ 19 ಟೂರ್ನಿಯ ಫೈನಲ್ನಲ್ಲಿ ಮುಂಬೈ ವಿರುದ್ಧ ಕರ್ನಾಟಕ 3ನೇ ದಿನದಂತ್ಯಕ್ಕೆ 6 ವಿಕೆಟ್ಗೆ 626 ರನ್ ಕಲೆಹಾಕಿದೆ. ಪ್ರಖರ್ ಚತುರ್ವೇದಿ ಔಟಾಗದೆ 256 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
< previous
1
...
226
227
228
229
230
231
232
233
234
...
247
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ