ರಾಜ್ಯವನ್ನು ಹೊಡೆದಟ್ಟಿದ ಹೂಡಾ!ಭಾರತ ತಂಡದಿಂದ ಹೊರಬಿದ್ದಿರುವ Deepak Hooda, ವಿಜಯ್ ಹಜಾರೆ ಏಕದಿನ ಟೂರ್ನಿಯ ಸೆಮಿಫೈನಲ್ನಲ್ಲಿ ಕರ್ನಾಟಕ ವಿರುದ್ಧ ಅಮೋಘ ಇನ್ನಿಂಗ್ಸ್ ಮೂಲಕ ಮತ್ತೊಮ್ಮೆ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದ್ದಾರೆ. ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ 6 ವಿಕೆಟ್ ಜಯದೊಂದಿಗೆ ರಾಜಸ್ಥಾನವನ್ನು ಹೂಡಾ ಫೈನಲ್ಗೆ ಕೊಂಡೊಯ್ದರು.