ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಬೊಂಜೌರ್ ಪ್ಯಾರಿಸ್: ವಿಶ್ವ ಶ್ರೇಷ್ಠ ಅಥ್ಲೀಟ್ಗಳ ಸಂಗಮಕ್ಕೆ ಫ್ರಾನ್ಸ್ ರಾಜಧಾನಿ ಸಜ್ಜು
ಒಂದೆಡೆ ವಿಶ್ವ ಶ್ರೇಷ್ಠ ಅಥ್ಲೀಟ್ಗಳ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡಲು ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಸಿದ್ಧಗೊಂಡಿದ್ದರೆ, ಮತ್ತೊಂದೆಡೆ ಕ್ರೀಡಾಕೂಟವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕುತೂಹಲದ ಕಣ್ಣುಗಳಿಂದ ಕಾಯುತ್ತಿದ್ದಾರೆ.
ವಾಲ್ಮೀಕಿ, ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣ ಗದ್ದಲಕ್ಕೆ ಮುಂಗಾರು ಕಲಾಪವೇ ಬಲಿ!
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಬಿಡದ ಹಿನ್ನೆಲೆಯಲ್ಲಿ ವಿಧಾನಮಂಡಲದಲ್ಲಿ ಕೋಲಾಹಲ ಸೃಷ್ಟಿಯಾಗಿ ಕೊನೆಗೆ ಉಭಯ ಸದನಗಳ ಕಲಾಪವೇ ಬಲಿಯಾಯಿತು.
9ನೇ ಆವೃತ್ತಿ ಮಹಿಳಾ ಏಷ್ಯಾಕಪ್ ಟಿ 20 ಪಂದ್ಯ : ಇಂದು ಭಾರತ vs ಬಾಂಗ್ಲಾ ಸೆಮೀಸ್ ಫೈಟ್
ಸತತ 9ನೇ ಬಾರಿ ಫೈನಲ್ಗೇರಲು ಭಾರತ ಕಾತರ. ಈ ಹಿಂದಿನ ಎಲ್ಲಾ 8 ಆವೃತ್ತಿಗಳಲ್ಲೂ ಪ್ರಶಸ್ತಿ ಸುತ್ತಿಗೇರಿರುವ ಭಾರತ. 2ನೇ ಬಾರಿ ಫೈನಲ್ಗೇರುವ ತವಕದಲ್ಲಿ ಬಾಂಗ್ಲಾದೇಶ.
ಸಿಟಿ ಆಫ್ ಲವ್ ಪ್ಯಾರಿಸ್ನಲ್ಲಿ ಇಂದು ಒಲಿಂಪಿಕ್ಸ್ಗೆ ವರ್ಣರಂಜಿತ ಚಾಲನೆ : ರಾತ್ರಿ 11ಕ್ಕೆ ಅಮೋಘ ಉದ್ಘಾಟನಾ ಸಮಾರಂಭ
ಇಂದು ರಾತ್ರಿ 11ಕ್ಕೆ ಅಮೋಘ ಉದ್ಘಾಟನಾ ಸಮಾರಂಭ. ಮೊದಲ ಬಾರಿ ಸ್ಟೇಡಿಯಂ ಬದಲು ನದಿಯಲ್ಲಿ ಕಾರ್ಯಕ್ರಮ. ಸೀನ್ ನದಿಯಲ್ಲಿ 6 ಕಿ.ಮೀ. ದೂರ ದೋಣಿಯಲ್ಲಿ ಪಥ ಸಂಚಲನ. ಐತಿಹಾಸಿಕ ಐಫಿಲ್ ಟವರ್ ಮುಂಭಾಗದಲ್ಲಿ ಅದ್ಧೂರಿ ಸಂಭ್ರಮಾಚರಣೆ
ಮಹಾರಾಜ ಟ್ರೋಫಿ ಟಿ 20 ಹರಾಜು : ಬೆಂಗಳೂರು ತಂಡಕ್ಕೆ ಯುವ ಬ್ಯಾಟರ್ ಚೇತನ್ಗೆ ₹8.6 ಲಕ್ಷ
ಬೆಂಗಳೂರು ತಂಡಕ್ಕೆ ಸ್ಫೋಟಕ ಬ್ಯಾಟರ್ ಚೇತನ್ ಸೇರ್ಪಡೆ. ಶ್ರೇಯಸ್ ಗೋಪಾಲ್, ಗೌತಮ್ ಸೇರಿ 84 ಆಟಗಾರರು 6 ತಂಡಗಳಿಗೆ ಬಿಕರಿ. ಆ.15ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿ ಶುರು.
ಹಲವು ಶ್ರೇಷ್ಠ ಅಥ್ಲೀಟ್ಗಳ ಪದಕ ಭರವಸೆ : ಪ್ಯಾರಿಸ್ ಒಲಿಂಪಿಕ್ಸ್ನಲ್ಲೇ ಇವರೇ ನಮ್ಮ ಟಾಪ್-10 ಮೆಡಲ್ ಹೋಪ್
ಹಲವು ಶ್ರೇಷ್ಠ ಅಥ್ಲೀಟ್ಗಳು ಪದಕ ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಪದಕ ಗೆಲ್ಲಬಹುದಾದ ನೆಚ್ಚಿನ 10 ಅಥ್ಲೀಟ್ಗಳು ಯಾರು, ಪ್ಯಾರಿಸ್ ಗೇಮ್ಸ್ಗೆ ಅವರ ಸಿದ್ಧತೆ ಹೇಗಿದೆ ಎನ್ನುವ ಕಿರು ವಿವರ ಇಲ್ಲಿದೆ.
ನಾಳೆಯಿಂದ ಸಿಟಿ ಆಫ್ ಲವ್ ಪ್ಯಾರಿಸ್ನಲ್ಲಿ ಕ್ರೀಡಾ ಕುಂಭಮೇಳ
ಫ್ರಾನ್ಸ್ ಸರ್ಕಾರಕ್ಕೆ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಗೆ ಇರುವ ಸವಾಲುಗಳಿಗೇನೂ ಕಮ್ಮಿಯಿಲ್ಲ. ಆದರೆ ಅದೆಲ್ಲವನ್ನೂ ಮೆಟ್ಟಿನಿಂತು ಫ್ರಾನ್ಸ್ ಜಾಗತಿಕ ‘ಕ್ರೀಡಾ ಕುಂಭಮೇಳ’ದ ಆಯೋಜನೆಗೆ ಸಜ್ಜಾಗಿದೆ.
ಒಲಿಂಪಿಕ್ಸ್ಗೂ ಮುನ್ನ ಪ್ಯಾರಿಸ್ನಲ್ಲಿ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಗ್ಯಾಂಗ್ರೇಪ್!
ರೆಸ್ಟೋರೆಂಟ್ ಬಳಿ ಬಂದ ಮಹಿಳೆ ಅಲ್ಲಿನ ಸಿಬ್ಬಂದಿ, ಗ್ರಾಹಕರ ಜೊತೆ ಸಹಾಯಕ್ಕೆ ಅಂಗಲಾಚಿದ್ದಾರೆ. ಮಹಿಳೆ ಸ್ಥಿತಿಯನ್ನು ಗಮನಿಸಿದ ರೆಸ್ಟೋರೆಂಟ್ ಮಾಲಿಕ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಾರಾಜ ಟ್ರೋಫಿ ಟಿ20: ಇಂದು ಆಟಗಾರರ ಬಹುನಿರೀಕ್ಷಿತ ಹರಾಜು
ಅದೃಷ್ಟ ಪರೀಕ್ಷೆಗಿಳಿದ ರಾಜ್ಯದ 240 ಆಟಗಾರರು. ಯುವ ಪ್ರತಿಭೆಗಳ ಖರೀದಿಗೆ 6 ತಂಡ ಸಜ್ಜು. ಮಯಾಂಕ್, ಮನೀಶ್, ಪಡಿಕ್ಕಲ್ ಸೇರಿ ಸ್ಟಾರ್ಗಳನ್ನು ರೀಟೈನ್ ಮಾಡಿಕೊಂಡಿರುವ ತಂಡಗಳು
ಪಂದ್ಯದ ವೇಳೆ ಕುಸಿದ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ ಸ್ಟ್ಯಾಂಡ್! 10 ಮಂದಿಗೆ ಗಾಯ
ಘಟನೆಯಲ್ಲಿ 10 ಮಂದಿಗೆ ಗಾಯ. ಸ್ಟ್ಯಾಂಡ್ ಕುಸಿತದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್. ರಾಜ್ಯ ಸಂಸ್ಥೆಯ ಕ್ರೀಡಾಂಗಣ ನಿರ್ವಹಣೆ ವಿರುದ್ಧ ಭಾರೀ ಆಕ್ರೋಶ.
< previous
1
...
79
80
81
82
83
84
85
86
87
...
228
next >
Top Stories
ದೇಶಾದ್ಯಂತ ವಾರ್ ಸೈರನ್ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್ ಆಗಿರಿ
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್