ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
2.7 ಕೆ.ಜಿ. ತೂಕ ಇಳಿಸಲು ವಿನೇಶ್ರ ರಕ್ತ ತೆಗೆದು, ಕೂದಲು ಕತ್ತರಿಸಿದರು! ನಿರ್ಜಲೀಕರಣದಿಂದಾಗಿ ಹೆಚ್ಚು ನೀರು ಕುಡಿದಿದ್ದೇ ವಿನೇಶ್ಗೆ ಮುಳುವಾಯ್ತು
ನಿರ್ಜಲೀಕರಣದಿಂದಾಗಿ ಹೆಚ್ಚು ನೀರು ಕುಡಿದಿದ್ದೇ ವಿನೇಶ್ಗೆ ಮುಳುವಾಯ್ತು. ಸಾಮಾನ್ಯವಾಗಿ 1.5 ಕೆ.ಜಿ. ತೂಕ ಹೆಚ್ಚುವ ಜಾಗದಲ್ಲಿ 2.7 ಕೆ.ಜಿ. ಜಾಸ್ತಿಯಾಯ್ತು. ಹೀಗಾಗಿ ಇಡೀ ರಾತ್ರಿ ತೂಕ ಇಳಿಸಲು ಹರಸಾಹಸ.
ದಿಟ್ಟೆ ವಿನೇಶ್ ಒಲಿಂಪಿಕ್ಸ್ನಲ್ಲಿ ಮೆಡಲ್ ಗೆಲ್ಲದಿದ್ದರೂ ಭಾರತೀಯರ ಪಾಲಿಗೆ ಹೀರೋ!
ಭಾರತೀಯ ಕುಸ್ತಿಪಟುಗಳ ಪಾಲಿಗೆ, ಅಭಿಮಾನಿಗಳ ಪಾಲಿಗೆ, ಭಾರತೀಯ ಕ್ರೀಡಾಪಟುಗಳೆಲ್ಲರ ಪಾಲಿಗೆ ವಿನೇಶ್ ಎಂದಿಗೂ ಸಾಧಕಿಯಾಗೇ ಉಳಿಯಲಿದ್ದಾರೆ.
3ನೇ ಏಕದಿನ ಪಂದ್ಯ: 27 ವರ್ಷಗಳ ಬಳಿಕ ಲಂಕಾ ವಿರುದ್ಧ ಏಕದಿನ ಸರಣಿ ಸೋತ ಭಾರತ! 110 ರನ್ ಹೀನಾಯ ಸೋಲು
3ನೇ ಏಕದಿನ ಪಂದ್ಯ: ಟೀಂ ಇಂಡಿಯಾಕ್ಕೆ 110 ರನ್ ಹೀನಾಯ ಸೋಲು. ಶ್ರೀಲಂಕಾಕ್ಕೆ 2-0ರಲ್ಲಿ ಸರಣಿ. ಲಂಕಾ 248/7. ಭಾರತ 138ಕ್ಕೆ ಆಲೌಟ್. ಗಂಭೀರ್ ಕೋಚ್ ಹುದ್ದೆಯ ಮೊದಲ ಸರಣಿಯಲ್ಲೇ ಸೋಲು
ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಹಾಕಿ ಕಂಚು ಕೊರಳಿಗೇರಿಸುತ್ತಾ ಭಾರತ? ಸ್ಪೇನ್ ವಿರುದ್ಧ ಸೆಣಸು
ಇಂದು ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಸೆಣಸು. ಟೋಕಿಯೋ ಬಳಿಕ ಭಾರತಕ್ಕೆ ಮತ್ತೊಂದು ಪದಕ ನಿರೀಕ್ಷೆ. ಭಾರತದ ಮಹಾಗೋಡೆ ಶ್ರೀಜೇಶ್ಗೆ ಕೊನೆ ಪಂದ್ಯ
ಭಾರತೀಯರ ಹೃದಯ ಒಡೆದ 100 ಗ್ರಾಂ: ವಿನೇಶ್ ಕನಸು ನುಚ್ಚುನೂರು! ಒಂದೇ ರಾತ್ರಿಯಲ್ಲಿ 2.6 ಕೆ.ಜಿ. ಇಳಿಸಿದರೂ ನಿರಾಸೆ
ವಿನೇಶ್ ಫೈನಲ್ನಿಂದ ಅನರ್ಹ.50 ಕೆ.ಜಿ. ವಿಭಾಗದ ಫೈನಲ್ಗೂ ಮುನ್ನ ನಡೆದ 100 ಗ್ರಾಂ ಜಾಸ್ತಿಯಿದ್ದ ವಿನೇಶ್. ಒಂದೇ ರಾತ್ರಿಯಲ್ಲಿ 2.6 ಕೆ.ಜಿ. ಇಳಿಸಿದರೂ ನಿರಾಸೆ. ಸ್ಪರ್ಧೆಗಿಲ್ಲ ಅವಕಾಶ
1980ರ ಬಳಿಕ ಚಿನ್ನ ಗೆಲ್ಲುವ ಭಾರತದ ಹಾಕಿ ತಂಡದ ಕನಸು ಭಗ್ನ!
ಸೆಮಿಫೈನಲ್ನಲ್ಲಿ ಜರ್ಮನಿ ವಿರುದ್ಧ 2-3 ಗೋಲುಗಳಿಂದ ಆಘಾತಕಾರಿ ಸೋಲು. ನಾಳೆ ಕಂಚಿನ ಪದಕದ ಪಂದ್ಯದಲ್ಲೇ ಸ್ಪೇನ್ ವಿರುದ್ಧ ಸೆಣಸಲಿರುವ ಹರ್ಮನ್ ಪಡೆ.
ಪ್ಯಾರಾ ಅಥ್ಲೀಟ್ಗೆ ಅವಾಚ್ಯವಾಗಿ ನಿಂದಿಸಿದ ಕೋಚ್ ಸತ್ಯನಾರಾಯಣ: ಆರೋಪ
ಕ್ರಮಕ್ಕೆ ರಾಜ್ಯ ವಿಕಲಾಂಗ ಕ್ರೀಡಾಪಟುಗಳ ಸಂಸ್ಥೆ ಆಗ್ರಹ. ಘಟನೆ ಬಗ್ಗೆ ಸ್ಪಷ್ಟನೆ ಕೇಳಲು ಸತ್ಯನಾರಾಯಣರನ್ನು ‘ಕನ್ನಡಪ್ರಭ’ ಸಂಪರ್ಕಿಸಲು ಪ್ರಯತ್ನಿಸಿದರೂ, ಅವರು ಕರೆ ಸ್ವೀಕರಿಸಿಲ್ಲ.
ರೆಸ್ಲರ್ ವಿನೇಶ್ ಫೈನಲ್ಗೆ ಲಗ್ಗೆ: ಭಾರತಕ್ಕೆ ಐತಿಹಾಸಿಕ ಚಿನ್ನ ಅಥವಾ ಬೆಳ್ಳಿ ಖಚಿತ
ಬುಧವಾರ ಫೈನಲ್ ಸ್ಪರ್ಧೆ ನಡೆಯಲಿದೆ. ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ವಿನೇಶ್ ಅವರು ಒಲಿಂಪಿಕ್ಸ್ ಚಾಂಪಿಯನ್ ಎನಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.
ಮೊದಲ ಪ್ರಯತ್ನದಲ್ಲೇ 89.34 ಮೀ. ಥ್ರೋ: ಚಿನ್ನದ ಹುಡುಗ ಚೋಪ್ರಾ ಫೈನಲ್ಗೆ
ಜಾವೆಲಿನ್ ಎಸೆತ. ಮೊದಲ ಪ್ರಯತ್ನದಲ್ಲೇ ಹಾಲಿ ಚಾಂಪಿಯನ್ ನೀರಜ್ ಪದಕ ಸುತ್ತಿಗೆ ಲಗ್ಗೆ. ಗುರುವಾರ ಫೈನಲ್ ಪಂದ್ಯ, ಚಿನ್ನದ ಭರವಸೆ. ಅರ್ಹತಾ ಸುತ್ತಲ್ಲೇ ಹೊರಬಿದ್ದ ಕಿಶೋರ್ ಜೆನಾ
ಸತತ 82 ಪಂದ್ಯಗಳಲ್ಲಿ ಗೆದ್ದಿದ್ದ ಸುಸಾಕಿಗೆ ಮೊದಲ ಸೋಲಿನ ಶಾಕ್ ನೀಡಿದ ವಿನೇಶ್!
ಭಾರತ ತಂಡ ಬ್ರೆಜಿಲ್ ಅನ್ನು ಸೋಲಿಸಿದರೆ ಜಗತ್ತು ಎಷ್ಟು ಅಚ್ಚರಿ ಪಡುತ್ತದೆಯೋ, ಭಾರತೀಯರಿಗೆ ಎಷ್ಟು ಸಂತೋಷವಾಗುತ್ತದೆಯೋ ವಿನೇಶ್ರ ಈ ಗೆಲುವನ್ನು ಕೂಡಾ ಅದೇ ರೀತಿ ಸಂಭ್ರಮಿಸಬೇಕು.
< previous
1
...
91
92
93
94
95
96
97
98
99
...
247
next >
Top Stories
ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್ ಬ್ಯಾನ್
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!