ಸರ್ಕಾರದ ಎಲ್ಲಾ ಕಾರ್ಯಯಕ್ರಮ, ಯೋಜನೆ ಅನುಷ್ಠಾನಗೊಳಿಸಿ: ಕೆ.ಆರ್.ನಂದಿನಿ
Feb 14 2025, 12:31 AM ISTಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ತಿಂಗಳಿಗೊಂದು ಸಭೆ ನಡೆಸಿ ಚರ್ಚಿಸಿ ಸರ್ಕಾರ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರೆ ಸಾರ್ವಜನಿಕರಿಗೂ ಸಹ ನಿಮ್ಮಗಳ ಮೇಲೆ ನಂಬಿಕೆ, ಗೌರವ ಬೆಳೆಯುತ್ತದೆ. ಪ್ರತಿ ಗ್ರಾಪಂಗಳಲ್ಲೂ ಕಸ ವಿಲೇವಾರಿ ಸಮರ್ಪಕವಾಗಿ ನಡೆಯಬೇಕು, ಮನೆಮನೆಗಳಿಗೆ ತೆರಳಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು.