ಮನುಷ್ಯ ಹೃದಯವಂತನಾದರೆ ಆತನ ಬದುಕೇ ಭೂಷಣ: ಶಂಭುನಾಥ ಸ್ವಾಮೀಜಿ
Jul 14 2024, 01:32 AM IST ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಾಗೂ ನಂತರದ ಶೈಕ್ಷಣಿಕ ಕಾಲಘಟ್ಟವು ವಿದ್ಯಾರ್ಥಿಗಳು ಭವಿಷ್ಯ ನಿರ್ಧರಿಸುವ ದಿನಗಳಾಗಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಸಮಾಜಕ್ಕೆ ಮಾರಕ ವ್ಯಕ್ತಿಗಳು ಆಗಬಹುದು, ಡ್ರಗ್ಸ್, ಗಾಂಜಾದಂತಹ ದುಶ್ಚಟಗಳು ಯಾವಾಗ ಬೇಕಾದರೂ ನಿಮ್ಮನ್ನು ಆವರಿಸಿಕೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಒತ್ತಡ ನಿವಾರಣೆ, ಸಹವಾಸ ದೋಷದಿಂದ ಇಂತಹ ದುಶ್ಚಟಗಳಿಗೆ ದಾಸರಾದರೆ ನಿಮ್ಮ ಬದುಕು ಬರಡಾಗುವುದರಲ್ಲಿ ಸಂದೇಹವಿಲ್ಲ,