ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಆಪ್ತನಿಗೆ ಹೇಳಿ ಕೇಜ್ರಿವಾಲ್ ನನಗೆ ಹೊಡೆಸಿದ್ದಾರೆ: ಆಪ್ ಸಂಸದೆ ಸ್ವಾತಿ!
ಅರವಿಂದ್ ಕೇಜ್ರಿವಾಲ್ ತನ್ನ ಆಪ್ತ ಭೀಬವ್ ಕುಮಾರ್ಗೆ ಸೂಚಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೂರಿದ್ಧಾರೆ.
ಪಾಕಿಗೆ ಬಳೆ ತೊಡಿಸುವೆ : ಪ್ರಧಾನಿ ಮೋದಿ
ಪಿಒಕೆ ಬಿಟ್ಟುಕೊಡಲು ಪಾಕ್ ಬಳೆ ತೊಟ್ಟಿಲ್ಲ ಎಂದ ಫಾರೂಖ್ಗೆ ತಿರುಗೇಟು ನೀಡಿ ಪಾಕ್ನ ಅಣ್ವಸ್ತ್ರಕ್ಕೆ ಹೆದರುವ ವಿಪಕ್ಷ ನಾಯಕರು ಹೇಡಿಗಳು ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
48 ಗಂಟೆಯೊಳಗೆ ಮತ ಪ್ರಮಾಣ ಪ್ರಕಟ ಕೋರಿದ್ದ ಅರ್ಜಿ ವಿಚಾರಣೆ ಮೇ 17ಕ್ಕೆ
ಮತದಾನ ಮುಗಿದು 48 ಗಂಟೆಯೊಳಗೆ ಚುನಾವಣಾ ಆಯೋಗವು ಒಟ್ಟು ಚಲಾವಣೆಯಾದ ಮತಗಳ ದತ್ತಾಂಶವನ್ನು ನಿಖರ ಅಂಕಿಗಳ ಸಮೇತ ಒದಗಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮೇ 17ರಂದು ವಿಚಾರಣೆ ನಡೆಸಲಿದೆ.
ಸಿಎಂ ಸ್ಥಾನದಿಂದ ಕೇಜ್ರಿ ಕೆಳಗಿಳಿಸಲು ಕಾನೂನಲ್ಲಿ ಅವಕಾಶ ಇಲ್ಲ: ಸುಪ್ರೀಂ
ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅನರ್ಹಗೊಳಿಸಲು ಸುಪ್ರೀಂ ಕೋರ್ಟ್ಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದೆ.
ಶೀಘ್ರ ಮದುವೆ ಆಗಬೇಕಾಗುತ್ತೆ: ರಾಹುಲ್ ಗಾಂಧಿ
ರಾಯ್ಬರೇಲಿ ಜನ ಕೇಳಿದ ಪ್ರಶ್ನೆಗೆ ಉತ್ತರ ನೀಡಿ ಅಚ್ಚರಿ ಮೂಡಿಸಿರುವ ರಾಹುಲ್ ಗಾಂಧಿ ತಾನು ಶೀಘ್ರದಲ್ಲೇ ಮದುವೆ ಆಗಬೇಕಾಗುವುದು ಎಂದು ತಿಳಿಸಿದ್ದಾರೆ.
ಹಿರಿಯ ಕೈದಿಗಳಿರುವ ಜೈಲಿನಲ್ಲಿ9600 ಬಾಲಾಪರಾಧಿಗಳ ವಾಸ : ವರದಿ
2016-2021ರ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹಿರಿಯ ಕೈದಿಗಳನ್ನು ಇಡುವ ಸಾಮಾನ್ಯ ಜೈಲುಗಳಲ್ಲಿ 9600 ಬಾಲಾಪರಾಧಿಗಳನ್ನೂ ತಪ್ಪಾಗಿ ಇಡಲಾಗಿತ್ತು ಎಂದು ವರದಿಯೊಂದು ತಿಳಿಸಿದೆ.
ಬಿಹಾರ ಮಾಜಿ ಡಿಸಿಎಂ ಸುಶೀಲ್ ಮೋದಿ ನಿಧನ
ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಶೀಲ್ ಕುಮಾರ್ ಮೋದಿ (72) ಸೋಮವಾರ ರಾತ್ರಿ ನಿಧನರಾದರು.
ಮುಂಬೈನಲ್ಲಿ ದಿಢೀರ್ ದೂಳಿನ ಬಿರುಗಾಳಿ: 8 ಸಾವು
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸೋಮವಾರ ಸಂಜೆ ದಿಢೀರನೆ ಬೀಸಿದ ಧೂಳಿನ ಬಿರುಗಾಳಿ ಭಾರೀ ಅನಾಹುತ ಸೃಷ್ಟಿಸಿದೆ.
ಇಂದು ಕಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾರಾಣಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಸಿಬಿಎಸ್ಇ 10, 12ನೇ ಕ್ಲಾಸ್ ಫಲಿತಾಂಶ ಪ್ರಕಟ: ಮಾಯಾ, ಸ್ತುತಿ ಟಾಪರ್ಸ್
ಸಿಬಿಎಸ್ಇ 10, 12ನೇ ಕ್ಲಾಸ್ ಫಲಿತಾಂಶ ಹೊರಬಂದಿದ್ದು, 2ನೇ ಸ್ಥಾನದಲ್ಲಿದ್ದ ಬೆಂಗ್ಳೂರು ವಿಭಾಗ 4ಕ್ಕೆ ಕುಸಿತ ಕಂಡಿದೆ.
< previous
1
...
535
536
537
538
539
540
541
542
543
...
795
next >
Top Stories
ಆನ್ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ