ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ದುಬೈನಲ್ಲಿ ಮನೆ ಖರೀದಿ ಭಾರತೀಯರೇ ನಂ.1
ಕೊಲ್ಲಿ ದೇಶ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಆಸ್ತಿ ಖರೀದಿ ಮಾಡುವ ವಿದೇಶಿಯರ ಪೈಕಿ ಭಾರತೀಯರೇ ಮೊದಲ ಸ್ಥಾನದಲ್ಲಿದೆ ಎಂದು ತನಿಖಾ ವರದಿಯೊಂದು ಅಚ್ಚರಿಯ ಅಂಶ ಬಹಿರಂಗಪಡಿಸಿದೆ.
ತಾಯಿಯ ನೆನೆದು ಮೋದಿ ಕಣ್ಣೀರು!
ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಸಂದರ್ಶನದ ವೇಳೆ ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದ ಭಾವುಕ ಪ್ರಸಂಗ ನಡೆದಿದೆ.
ಕೃಷ್ಣಮೃಗ ಬೇಟೆಗೆ ಸಲ್ಮಾನ್ ಕ್ಷಮೆ ಕೇಳಿದರೆ ಮನ್ನಿಸುವೆವು: ಬಿಷ್ಣೋಯಿ ಸಮಾಜ ಆಫರ್
ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಖುದ್ದು ಕ್ಷಮೆ ಕೇಳಿದರೆ ಮನ್ನಿಸುವುದಾಗಿ ಬಿಷ್ಣೋಯಿ ಸಮಾಜ ಆಫರ್ ನೀಡಿದೆ.
ಒಳ್ಳೆಯ ಹೆಸರಿದೆ, ಸರಿಯಾಗಿ ಬಳಸಿ: ರಾಮದೇವ್ಗೆ ಸುಪ್ರೀಂ
ಯೋಗ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಆದರೆ ಪತಂಜಲಿ ಉತ್ಪನ್ನ ಬೇರೆಯದ್ದೇ ವಿಷಯ ಎಂದು ತಿಳಿಸಿ ನ್ಯಾಯಾಂಗ ನಿಂದನೆ ಕೇಸ್ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದೆ
ಪ್ರಧಾನಿ ಮೋದಿಗೆ ಕೈಯ್ಯಾರೆ ಅಡುಗೆ ಮಾಡುವೆ: ಮಮತಾ
ತೇಜಸ್ವಿ ಯಾದವ್ ಕುಟುಕಿದ ಪ್ರಧಾನಿಗೆ ಟಾಂಗ್ ನೀಡಿದ ಮಮತಾ ತಾವೇ ಅಡುಗೆ ಮಾಡಿ ಬಡಿಸಿದರೂ ಪ್ರಧಾನಿ ಅದನ್ನು ತಿನ್ನಲು ಮೀನಮೇಷ ಎಣಿಸುತ್ತಾರೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.
ಸ್ವಾತಿ ಮಲಿವಾಲ್ ಜೊತೆ ಅನುಚಿತ ವರ್ತನೆ ನಿಜ: ಒಪ್ಪಿಕೊಂಡ ಆಪ್ ಪಕ್ಷ
ಸ್ವಾತಿ ಮಲಿವಾಲ್ ಮೇಲೆ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಹಲ್ಲೆ ನಡೆದಿದ್ದು ನಿಜ ಎಂಬುದಾಗಿ ಆಮ್ ಆದ್ಮಿ ಪಕ್ಷ ಒಪ್ಪಿಕೊಂಡಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಮದ್ಯ ಹಗರಣ ಕೇಸಲ್ಲಿ ಆಪ್ ಪಕ್ಷವೂ ಆರೋಪಿ: ಇ.ಡಿ!
ಸಿಸೊಡಿಯಾ ಬೇಲ್ ವಿಚಾರಣೆಯಲ್ಲಿ ಉಲ್ಲೇಖ ಮಾಡಿರುವ ಜಾರಿ ನಿರ್ದೇಶನಾಲಯ ಈ ಕುರಿತು ಸುಳಿವು ನೀಡಿದೆ.
ಶಾಲೆ, ಏರ್ಪೋರ್ಟ್ ಬಳಿಕ ಜೈಲಿಗೆ ಬಾಂಬ್ ಬೆದರಿಕೆ
ದೆಹಲಿ ಆಸ್ಪತ್ರೆ ಮತ್ತು ತಿಹಾರ್ ಜೈಲಿಗೂ ಬಾಂಬ್ ಸ್ಫೋಟ ಬೆದರಿಕೆ ಸಂದೇಶ ಬಂದ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಇತರ ಭದ್ರತಾ ಸಂಸ್ಥೆಗಳು ಬಂದು ಪರಿಶೀಲನೆ ನಡೆಸಿವೆ.
ರಣಬೀರ್, ಸಾಯಿ ಪಲ್ಲವಿ ರಾಮಾಯಣಕ್ಕೆ 835 ಕೋಟಿ ವೆಚ್ಚ: ನಂ.1 ದುಬಾರಿ ಸಿನೆಮಾ
ರಣಬೀರ್ ಕಪೂರ್ ಮತ್ತು ಸಾಯಿಪಲ್ಲವಿ ಮುಖ್ಯಭೂಮಿಕೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಚಿತ್ರವನ್ನು ಬರೋಬ್ಬರಿ 835 ಕೋಟಿ ರು. ವೆಚ್ಚದಲ್ಲಿ ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಛತ್ತೀಸ್ಗಢ: 30 ನಕ್ಸಲರ ಶರಣಾಗತಿ, 16 ಜನ ಸೆರೆ
ಛತ್ತೀಸ್ಗಢದಲ್ಲಿ 30 ನಕ್ಸಲರು ಶರಣಾಗಿದ್ದು, 16 ಜನರನ್ನು ಸೆರೆ ಹಿಡಯಲಾಗಿದೆ.
< previous
1
...
532
533
534
535
536
537
538
539
540
...
795
next >
Top Stories
ಆನ್ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ