ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸರಿಯಾದ ಐಟಿ ಮಾಹಿತಿ ನೀಡದವರಿಗೆ ಸಿಬಿಡಿಟಿ ಇ ಮೇಲ್, ಎಸ್ಎಂಎಸ್
ಸರಿಯಾದ ಐಟಿ ಮಾಹಿತಿ ನೀಡದವರಿಗೆ ಸಿಬಿಡಿಟಿಯಿಂದ ಇ ಮೇಲ್, ಎಸ್ಎಂಎಸ್ ಮೂಲಕ ಎಚ್ಚರಿಕೆ ರವಾನಿಸಲಾಗುತ್ತದೆ.
ಕಳವು ಮಾಡಿ ಪರಾರಿ ಆಗುವಾಗ ಬೋರ್ವೆಲ್ಗೆ ಬಿದ್ದು ಸಾವು
ದಿಲ್ಲಿ ಜಲಮಂಡಳಿ ಶುದ್ಧೀಕರಣ ಘಟಕದಲ್ಲಿ ವ್ಯಕ್ತಿಯೋರ್ವ ಕಳ್ಳತನ ಮಾಡಿ ಪರಾರಿಯಾಗುವಾಗ ಕೊಳವೆಬಾವಿಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಡ್ರಗ್ಸ್: ಡಿಎಂಕೆ ಮಾಜಿ ನಾಯಕ ಸಾದಿಕ್ ವಿರುದ್ಧ ಇ.ಡಿ. ಕೇಸ್
ಶನಿವಾರವಷ್ಟೇ ಎನ್ಸಿಬಿಯಿಂದ ಬಂಧಿತನಾಗಿದ್ದ ಜಾಫರ್ ಸಾದಿಕ್ ವಿರುದ್ಧ ಜಅರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.
ಮಾ.15ಕ್ಕೆ ಹೊಸ ಚುನಾವಣಾ ಆಯುಕ್ತರ ಆಯ್ಕೆ
ಚುನಾವಣಾ ಆಯುಕ್ತ ಗೋಯಲ್ ದಿಢೀರ್ ರಾಜೀನಾಮೆ, ಪಾಂಡೆ ನಿವೃತ್ತಿ ಹಿನ್ನೆಲೆಯಲ್ಲಿ ಎರಡೂ ಖಾಲಿ ಇ.ಸಿ. ಸ್ಥಾನ ನೇಮಕ ಭರ್ತಿಗೆ ಮೋದಿ ಸಮಿತಿ ಚರ್ಚೆ ನಡೆಸಿ ಆಯ್ಕೆ ಮಾಡಲಿದೆ.
ಕುನೋ ಅರಣ್ಯದಲ್ಲಿ 5 ಚೀತಾ ಮರಿ ಜನನ
ಭಾರತದಲ್ಲಿನ ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಚೀತಾದಿಂದ ಮೊದಲ ಬಾರಿಗೆ ಸಂತಾನೋತ್ಪತ್ತಿಯಾಗಿದೆ.
ಅಭಿವೃದ್ಧಿ ಅಲೆಯಲ್ಲಿ ಓಲೈಕೆ ಮಾಯ: ಮೋದಿ
ಅಭಿವೃದ್ಧಿ ಅಲೆಯಲ್ಲಿ ಓಲೈಕೆ ರಾಜಕಾರಣ ಮಾಯವಾಗುತ್ತಿದೆ ಎಂದು ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಪ್ರಹಾರ ನಡೆಸಿದ್ದಾರೆ.
ಹರ್ಯಾಣ: ಬಿಜೆಪಿಗೆ ಸಂಸದ ಬ್ರಿಜೇಂದ್ರ ಸಿಂಗ್ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದು, ಹಿಸಾರ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
ರಾಜಸ್ಥಾನ: ಇಬ್ಬರು ಗೆಹ್ಲೋಟ್ ಆಪ್ತ ಮಾಜಿ ಸಚಿವರು ಬಿಜೆಪಿಗೆ
ರಾಜಸ್ಥಾನದಲ್ಲಿ ಅಶೋಕ್ ಆಪ್ತರಾಗಿದ್ದ ಮಅಜಿ ಕೇಂದ್ರ ಸಚಿವ ಲಾಲ್ಚಂದ್ ಕಟಾರಿಯಾ, ಸೇವಾದಳ ಮಾಜಿ ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಸೇರಿ ಹಲವರು ಬಿಜೆಪಿಗೆ ಜಂಪ್ ಆಗಿದ್ದಾರೆ.
ಇಂದು 1000 ಡ್ರೋನ್ ದೀದಿಗಳಿಗೆ ಡ್ರೋನ್ ವಿತರಣೆ
ಮಹಿಳಾ ಸ್ವಸಹಾಯ ಸಂಘಗಳಿಂದ ಈ ಡ್ರೋನ್ ಬಳಕೆಯಾಗಲಿದ್ದು, ಕೃಷಿ ಕಾರ್ಯಕ್ಕೆ ಡ್ರೋನ್ ಬಳಸಲಿರುವ ರೈತ ಮಹಿಳೆಯರಿಗೆ ಉಪಯುಕ್ತವಾಗಲಿದೆ.
ಗೋಯಲ್ ರಾಜೀನಾಮೆ: ಕಾಂಗ್ರೆಸ್ಗೆ 3 ಅನುಮಾನ
ಸಿಇಸಿ/ ಮೋದಿ ಜೊತೆ ಭಿನ್ನಾಭಿಪ್ರಾಯ, ವೈಯಕ್ತಿಕ ಕಾರಣ ಇಲ್ಲವೇ ಬಿಜೆಪಿ ಟಿಕೆಟ್ನಲ್ಲಿ ಲೋಕಸಭೆಗೆ ಸ್ಪರ್ಧೆ ಮಾಡುವ ಮೂರು ಕಾರಣಗಳಲ್ಲೊಂದು ಚುನಾವಣಾ ಆಯುಕ್ತ ಅರುಣ್ ಗೋಯಲ್ ದಿಢೀರ್ ರಾಜೀನಾಮೆ ನೀಡುವಂತೆ ಮಾಡಿದ ಸಂಗತಿ ಎಂದು ಕಿಡಿಕಾರಿದ್ದಾರೆ.
< previous
1
...
541
542
543
544
545
546
547
548
549
...
690
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!