ಸಮಾನತೆಯ ಹರಿಕಾರ ದೇವರಾಜ ಅರಸು70ರ ದಶಕದಲ್ಲಿ ಕರ್ನಾಟಕ ಸುವರ್ಣ ಯುಗಕ್ಕೆ ಸಾಕ್ಷಿಯಾಯಿತು. ಕರ್ನಾಟಕ ಪುನರ್ ನಿರ್ಮಾಣದಲ್ಲಿ ಅವರ ಕ್ರಾಂತಿಕಾರಕ ದಿಟ್ಟ ಆಡಳಿತ ಕ್ರಮಗಳು ಜನಮಾನಸದಲ್ಲಿ ಸುಧಾರಣೆ ತಂದವು, ಜೀತಪದ್ಧತಿ, ಬಾಲಕಾರ್ಮಿಕ ಪದ್ಧತಿ, ಮಲಹೊರುವ ಪದ್ಧತಿಗಳನ್ನು ನಿಲ್ಲಿಸಲು ಕಠಿಣ ಕ್ರಮ ಜಾರಿಗೊಳಿಸಲಾಯಿತು