ಶರಣರ ತತ್ವಾದರ್ಶಗಳ ಪ್ರಚಾರವೇ ಶಸಾಪ ಉದ್ದೇಶರಾಜ್ಯದಲ್ಲಿ ಸುಮಾರು 4 ಸಾವಿರ ಮಠಗಳಿದ್ದು, ಅವುಗಳಲ್ಲಿ ಬಹುತೇಕ ಮಠಗಳು ಬಸವತತ್ವವನ್ನು ಪ್ರಚಾರ ಮಾಡುತ್ತಿವೆ. ಅದರಲ್ಲೂ ಸುತ್ತೂರು ಮಠದ ವಿಶೇಷವೆಂದರೆ, ಬಸವ ತತ್ವ ಹಾಗೂ ಬಸವಾದಿ ಶರಣರ ತತ್ವ- ಆದರ್ಶಗಳನ್ನು ನಾಡಿನ ಜನತೆಗೆ ಪ್ರಚಾರ ಉದ್ದೇಶದಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿರುವುದು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ಹೇಳಿದ್ದಾರೆ.