ಭದ್ರಾ ನಾಲೆ ಹೂಳೆತ್ತಲು, ಗೇಟ್ ದುರಸ್ತಿಗೆ ಒತ್ತಾಯದಾವಣಗೆರೆ ತಾಲೂಕಿನ ಕುರ್ಕಿ, ಲೋಕಿಕೆರೆ, ಗೋಪನಾಳ ಭಾಗದ ಭದ್ರಾ ನಾಲೆ ಹೂಳೆತ್ತಿ, ಗೇಟ್ ದುರಸ್ಥಿಪಡಿಸಿ, ಅಚ್ಚುಕಟ್ಟಿಗೆ ಸಮರ್ಪಕ ನೀರೊದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮನವಿ ಅರ್ಪಿಸಲಾಯಿತು.