ಎಲ್ಲ ವರ್ಗ ಒಪ್ಪುವ ರಾಷ್ಟ್ರನಾಯಕ ಅಗತ್ಯ: ವೂಡೇ ಪಿ.ಕೃಷ್ಣಗಾಂಧೀಜಿ ಅವರು ಸಮುದಾಯಿಕ ಸಮಾಜ ಮತ್ತು ಅಹಿಂಸಾತ್ಮಕ ಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ಗಾಂಧಿ ಹೊಂದಿದ್ದರು. ಆದರೆ, ಇಂದು ಆ ಎರಡೂ ತತ್ವಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಿತ್ತರಿಸಲಾಗುತ್ತಿದೆ. ಪ್ರಸುತ ದಿನಗಳಲ್ಲಿ ಸಮಾಜ, ಧರ್ಮ, ಮತಗಳ ನಡುವೆ ಕೆಟ್ಟ ಭಾವನೆ ಬರುವಂತಹ ಬೆಳವಣಿಗೆಗಳು ನಡೆಯುತ್ತಿದೆ. ಇದು ದೇಶಕ್ಕೆ ಅಪಾಯಕಾರಿ.