ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಆಟಗಾರರಿಗೆ ಸೂಕ್ತವಲ್ಲ: ಇಂಪ್ಯಾಕ್ಟ್ ನಿಯಯಕ್ಕೆ ರಿಕಿ ಪಾಂಟಿಂಗ್ ಆಕ್ಷೇಪ
ಇಂಪ್ಯಾಕ್ಟ್ ನಿಯಮ ಆಲ್ರೌಂಡರ್ಗಳನ್ನು ಪಂದ್ಯದಿಂದ ಹೊರಗಿಡುತ್ತಿದೆ. ಆದರೆ ಇದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.
ಸನ್ರೈಸರ್ಸ್ ಆರ್ಭಟಕ್ಕೆ ಬ್ರೇಕ್ ಹಾಕುತ್ತಾ ಡೆಲ್ಲಿ?
ಡೆಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿದು ಟೂರ್ನಿಯ ಮೊದಲ ಪಂದ್ಯ. ಗೆಲುವಿನ ಓಟ ಮುಂದುವರಿಸಲು ಇತ್ತಂಡಗಳ ಕಾತರ. ತವರಲ್ಲಿ ಗೆಲ್ಲಲು ಡೆಲ್ಲಿ ಮಾಸ್ಟರ್ಪ್ಲ್ಯಾನ್.
ಕ್ಯಾಂಡಿಡೇಟ್ಸ್ ಚೆಸ್: ಮತ್ತೆ ಜಂಟಿ ಅಗ್ರಸ್ಥಾನಕ್ಕೆ ಗುಕೇಶ್
ಭಾರತದ ಪ್ರಜ್ಞಾನಂದ ಹಾಗೂ ವಿದಿತ್ ಕ್ಯಾಂಡಿಡೇಟ್ಸ್ ಚಾಂಪಿಯನ್ ಪಟ್ಟದ ರೇಸ್ನಿಂದ ಹೊರಬಿದ್ದಿದ್ದಾರೆ. ಟೂರ್ನಿಯಲ್ಲಿ ಇನ್ನೆರಡು ಸುತ್ತಿನ ಪಂದ್ಯ ಬಾಕಿಯಿದ್ದು, ಅಗ್ರಸ್ಥಾನಕ್ಕಾಗಿ ಪೈಪೋಟಿ ಹೆಚ್ಚಿದೆ.
ಚೆನ್ನೈ vs ಲಖನೌ: ಸ್ಪಿನ್ ಅಖಾಡದಲ್ಲಿ ಗೆಲ್ಲೋರ್ಯಾರು?
ಲಖನೌ ಸತತ 2 ಸೋಲನುಭವಿಸಿದೆ. ಹೀಗಾಗಿ ತವರಿನ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಸೋಲು ತಪ್ಪಿಸುವ ಒತ್ತಡದಲ್ಲಿದೆ. ವೇಗಿ ಮಯಾಂಕ್ ಯಾದವ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.
ಅಶುತೋಶ್ ಶಾಕ್ನಿಂದ ಪಾರಾದ ಮುಂಬೈ ಇಂಡಿಯನ್ಸ್!
ಅಶುತೋಶ್ ಸಾಹಸಿಕ ಆಟಕ್ಕೂ ಜಗ್ಗದೆ ಗೆದ್ದ ಮುಂಬೈ. ಸೂರ್ಯ 78, ಮುಂಬೈ 7 ವಿಕೆಟಿಗೆ 192 ರನ್. 77ಕ್ಕೆ 6 ಬಳಿಕ ಅಶುತೋಶ್ 28 ಬಾಲ್ನಲ್ಲಿ 61 ರನ್. ಗೆಲುವಿನ ಸನಿಹದಲ್ಲಿ ಎಡವಿದ ಪಂಜಾಬ್
ಏ.28ಕ್ಕೆ 10K ಬೆಂಗಳೂರು ಮ್ಯಾರಥಾನ್: ದಾಖಲೆಯ 30,000ಕ್ಕೂ ಅಧಿಕ ಓಟಗಾರರು ಭಾಗಿ
ಪ್ರೀಮಿಯರ್ 10ಕೆ ಸ್ಪರ್ಧೆಯಲ್ಲಿ 28,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಅಪ್ಲಿಕೇಶನ್ ಮೂಲಕ ವಿಶ್ವದ ವಿವಿಧ ಭಾಗಗಳಿಂದ 1500ಕ್ಕೂ ಓಟಗಾರರು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ.
ಭಾರತೀಯ ಕ್ರಿಕೆಟ್ಗೆ ನಷ್ಟವಾಗ್ತಿದೆ: ‘ಇಂಪ್ಯಾಕ್ಟ್’ ಆಟಗಾರ ನಿಯಮಕ್ಕೆ ರೋಹಿತ್ ಆಕ್ಷೇಪ
ಶಿವಂ ದುಬೆ ಸೇರಿ ಅನೇಕ ಆಲ್ರೌಂಡರ್ಗಳಿಗೆ ಬೌಲಿಂಗ್ ಸಿಗುತ್ತಿಲ್ಲ. 7, 8ನೇ ಕ್ರಮಾಂಕದಲ್ಲಿ ಆಡುವವರಿಗೆ ಬ್ಯಾಟಿಂಗ್ ಕೂಡಾ ಸಿಗುತ್ತಿಲ್ಲ ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.
ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್: ಫೈನಲ್ ತಲುಪಿದ ಚೆನ್ನೈಯಿನ್ ಎಫ್ಸಿ
ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್ನ ಬೆಂಗಳೂರು ಪ್ರಾದೇಶಿಕ ಲೆಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ತಂಡ ಆಲ್ಕೆಮಿ ಇಂಟರ್ ನ್ಯಾಷನಲ್ ಫುಟ್ಬಾಲ್ ಅಕಾಡೆಮಿಯವನ್ನು 1-0 ಗೋಲುಗಳಿಂದ ಮಣಿಸಿತು.
ಕ್ಯಾಂಡಿಡೇಟ್ಸ್ ಚೆಸ್: ಜಂಟಿ ನಂ.1 ಸ್ಥಾನದಿಂದ ಗುಕೇಶ್ ಕೆಳಕ್ಕೆ
ಸದ್ಯ ಗುಕೇಶ್ 6.5 ಅಂಕದೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದರೆ, ರಷ್ಯಾದ ಇಯಾನ್ ನೆಪೊಮ್ನಿಯಾಚಿ 7 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಕೊಡವ ಕೌಟುಂಬಿಕ ಹಾಕಿ: ಕರ್ತಮಾಡ ವಿರುದ್ಧ ನೆಲ್ಲಮಕ್ಕಡಕ್ಕೆ ಭರ್ಜರಿ ಜಯ
ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ. ನೆಲ್ಲಮಕ್ಕಡ, ಕುಪ್ಪಂಡ, ಅರೆಯಡ, ಕುಲ್ಲೇಟಿರ, ಅಂಜಪರವಂಡ, ಕೊಕ್ಕಂಡ ಜಯಭೇರಿ
< previous
1
...
137
138
139
140
141
142
143
144
145
...
229
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!