ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ರಾಷ್ಟ್ರೀಯ ಥ್ರೋಬಾಲ್: ಬೆಳ್ಳಿ ಗೆದ್ದ ಕರ್ನಾಟಕ ವನಿತೆಯರು
ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ ಕರ್ನಾಟಕ ತಂಡ ಫೈನಲ್ನಲ್ಲೂ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಡೆಲ್ಲಿ ವಿರುದ್ಧ ಸೋತ ರಾಜ್ಯ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಹೈದರಾಬಾದ್ನ ಆರ್ಭಟಕ್ಕೆ ಚಾಂಪಿಯನ್ ಚೆನ್ನೈ ದಂಗು!
ಸನ್ರೈಸರ್ಸ್ ಬೌಲರ್ಸ್ ಶಿಸ್ತುಬದ್ಧ ದಾಳಿ, ಸಿಎಸ್ಕೆ 5 ವಿಕೆಟ್ಗೆ 165 ರನ್. ಅಭಿಷೇಕ್, ಮಾರ್ಕ್ರಮ್ ಅಬ್ಬರ. 18.1 ಓವರಲ್ಲಿ ಗೆದ್ದ ಹೈದ್ರಾಬಾದ್.
ಚಿನ್ನಸ್ವಾಮಿಯಲ್ಲಿ ಐಪಿಎಲ್ಗೆ ನೀರು ಬಳಕೆ: ವರದಿ ಸಲ್ಲಿಸುವಂತೆ ಎನ್ಜಿಟಿ ಆದೇಶ!
ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಇಎ) ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶ. ಜಲಮಂಡಳಿ, ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೂ ನೋಟಿಸ್ ಜಾರಿ.
ಕೊಡವ ಕೌಟುಂಬಿಕ ಹಾಕಿ: ಅಳ್ತಂಡ, ಮಂಜಂಡಕ್ಕೆ ಸುಲಭ ಗೆಲುವು
ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಕೂಟ. ಪೆಬ್ಬೆಟ್ಟಿರ ವಿರುದ್ಧ ಮಲ್ಲಜ್ಜಿರಕ್ಕೆ ಭಾರಿ ಅಂತರದ ಮುನ್ನಡೆ.
ಫಿಫಾ ಫುಟ್ಬಾಲ್ ರ್ಯಾಂಕಿಂಗ್: 121ನೇ ಸ್ಥಾನಕ್ಕೆ ಕುಸಿದ ಭಾರತ!
ಮೂರೂವರೆ ತಿಂಗಳಲ್ಲಿ 19 ಸ್ಥಾನ ಕುಸಿತ. ಡಿಸೆಂಬರ್ನಲ್ಲಿ 102ನೇ ಸ್ಥಾನದಲ್ಲಿದ್ದ ಭಾರತ ಇತ್ತೀಚೆಗಷ್ಟೇ 15 ಸ್ಥಾನಗಳ ಕುಸಿತ ಕಂಡು 117ನೇ ಸ್ಥಾನದಲ್ಲಿತ್ತು.
ಸಿಎಸ್ಕೆ vs ಸನ್ ರೈಸರ್ಸ್ ನಡುವೆ ಇಂದು ಬಿಗ್ ಫೈಟ್
ಸ್ಫೋಟಕ ಬ್ಯಾಟರ್ಗಳ ನಡುವಿನ ಕದನದಲ್ಲಿ ಗೆಲ್ಲುವವರ್ಯಾರು?. ಮೊದಲೆರಡು ಪಂದ್ಯ ಗೆದ್ದಿದ್ದ ಚೆನ್ನೈ ಕಳೆದ ಪಂದ್ಯದಲ್ಲಿ ಡೆಲ್ಲಿಗೆ ಶರಣಾಗಿತ್ತು. ಹೈದ್ರಾಬಾದ್ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮಂಕಾಗಿತ್ತು.
ರಿಷಭ್ಗೆ ಮತ್ತೆ ಮತ್ತೆ ಶಾಕ್: ಈ ಬಾರಿ ದಂಡದ ಮೊತ್ತವೂ ಡಬಲ್!
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಪಂತ್ಗೆ ₹12 ಲಕ್ಷ ದಂಡ ವಿಧಿಸಲಾಗಿತ್ತು. ಸತತ 2ನೇ ಬಾರಿ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ದಂಡದ ಮೊತ್ತ ದುಪ್ಪಟ್ಟಾಗಿದೆ.
ಐಪಿಎಲ್ನ ಮೊದಲ 10 ಪಂದ್ಯ 35 ಕೋಟಿ ಮಂದಿ ವೀಕ್ಷಣೆ: ಹೊಸ ದಾಖಲೆ
ಈ ಬಾರಿ ಟೂರ್ನಿಯ ಉದ್ಘಾಟನಾ ಪಂದ್ಯವಾಗಿದ್ದ ಚೆನ್ನೈ ಹಾಗೂ ಆರ್ಸಿಬಿ ನಡುವಿನ ಸೆಣಸಾಟವನ್ನು 16.8 ಕೋಟಿ ಮಂದಿ ವೀಕ್ಷಿಸಿದ್ದರು.
ಶಶಾಂಕ್ ಮ್ಯಾಜಿಕ್ಗೆ ತಲೆಬಾಗಿದ ಟೈಟಾನ್ಸ್!
ಗುಜರಾತ್ ವಿರುದ್ಧ ಪಂಜಾಬ್ಗೆ 3 ವಿಕೆಟ್ ರೋಚಕ ಜಯ. ಶುಭ್ಮನ್ ಸ್ಫೋಟಕ 89, ಗುಜರಾತ್ 20 ಓವರಲ್ಲಿ 4 ವಿಕೆಟ್ಗೆ 199. ಸೋಲಿನ ಭೀತಿಯಲ್ಲಿದ್ದಾಗ ಶಶಾಂಕ್ ಸಿಂಗ್ 29 ಎಸೆತದಲ್ಲಿ 61, ಅಶುತೋಶ್ 31 ರನ್. 19.5 ಓವರಲ್ಲಿ ಗೆದ್ದು ಬೀಗಿದ ಪಂಜಾಬ್
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯರಿಗೆ ‘ಮನೆ ಊಟ’
ಗೇಮ್ಸ್ ವಿಲೇಜ್ನಲ್ಲಿನ್ನು ಸಿಗಲಿದೆ ರೋಟಿ, ದಾಲ್, ಆಲೂ ಗೋಬಿ, ಚಿಕನ್. ಗೇಮ್ಸ್ ವಿಲೇಜ್ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾ ವಿಜ್ಞಾನ ಕೇಂದ್ರ ಕೂಡಾ ಸ್ಥಾಪನೆ.
< previous
1
...
163
164
165
166
167
168
169
170
171
...
247
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?