ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಂಪೈರ್ ಆಗಿದ್ದ ಕನ್ನಡಿಗರಿಗೆ ಕೆಎಸ್ಸಿಎ ಸನ್ಮಾನಕೆಎಸ್ಸಿಎ, ರಾಜ್ಯ ಅಂಪೈರ್ಗಳ ಸಂಸ್ಥೆಯಿಂದ 7 ಮಂದಿಗೆ ಗೌರವ. ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಜೈರಾಮ್, ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.