ದೇವರು, ಆತ್ಮ ಇಂದಿನ ದೊಡ್ಡ ಸವಾಲು: ಎನ್.ಬಿ.ಶಿವರುದ್ರಪ್ಪ
Jul 22 2024, 01:17 AM ISTಜಗತ್ತಿನ ಎಲ್ಲೆಡೆ ಬೌದ್ಧ ಧಮ್ಮ ಪಸರಿಸಿದೆ. ಆದರೆ, ಭಾರತದ ಮಣ್ಣಿನಲ್ಲಿ ಹುಟ್ಟಿದ ಈ ಧಮ್ಮಕ್ಕೆ ಇಲ್ಲಿ ನೆಲೆ ಇಲ್ಲದಂತಾಗಿದೆ. ದೇವರು ಮತ್ತು ಆತ್ಮ ಈ ಎರಡೂ ವಿಚಾರಗಳಿಂದ ಜನರನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಇದು ಇಂದಿನ ದೊಡ್ಡ ಸವಾಲಾಗಿ ಕಾಡುತ್ತಿದ್ದು, ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲಾಗದೆ ಜನರು ಪರಿತಪಿಸುತ್ತಿದ್ದಾರೆ.