ಸನ್ನಢತೆಯುಳ್ಳ ವಿದ್ಯೆ ಬದುಕಲ್ಲಿ ಬಹು ಶ್ರೇಷ್ಠತೇರದಾಳ(ರ-ಬ): ಶಿಸ್ತು, ಸಂಯಮತೆ, ಸಂಸ್ಕೃತಿ, ಸನ್ನಢತೆ ಅಡಿಯಲ್ಲಿ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಒಳ್ಳೆಯ ಮನಸುಗಳನ್ನು ನೀಡುವ ಕೆಲಸ ತುಂಬ ಮಹತ್ತರವಾದುದು. ಸನ್ನಢತೆಯುಳ್ಳ ವಿದ್ಯೆ ನಮ್ಮ ಬದುಕಲ್ಲಿ ಬಹು ಶ್ರೇಷ್ಠವಾದುದು ಎಂದು ಬಾಗಲಕೋಟೆ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವ ಡಾ.ಚಿದಾನಂದ ಢವಳೇಶ್ವರ ಹೇಳಿದರು.