ಗುಣಮಟ್ಟದ ಬಿತ್ತನೆಬೀಜ ವಿತರಣೆಗೆ ಆದ್ಯತೆ ನೀಡಿ: ದೇವೇಂದ್ರಪ್ಪಸಿರಿಗೆರೆ ಶ್ರೀಗಳ ಕೃಪಾಕಟಾಕ್ಷದಿಂದ ಮೂರು ಸರ್ಕಾರಗಳು ಮೂರು ಜನ ಮುಖ್ಯಮಂತ್ರಿಗಳು, ಮೂರು ಜನ ನೀರಾವರಿ ಸಚಿವರು, ಮೂರು ಶಾಸಕರ ಶ್ರಮದ ಫಲವಾಗಿ ೫೭ ಕೆರೆ ತುಂಬಿಸುವ ಯೋಜನೆಯಿಂದ ಕೆರೆಗಳಲ್ಲಿ ಸಾಕಷ್ಟು ನೀರಿದೆ. ವರುಣ ದೇವನ ಕೃಪೆಯಿಂದ ಒಂದೆರಡು ಮಳೆ ಜೋರಾಗಿ ಬಂದರೆ ಕೆರೆಗಳು ತುಂಬಲಿವೆ. ತಾಲೂಕಿನ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.