ಬೈರಾಪುರದಲ್ಲಿ ನೂತನ ಕೃಷಿ ಸಹಕಾರ ಸಂಘ ಕಾರ್ಯಾರಂಭಅಧ್ಯಕ್ಷರಾಗಿ ಸಿ. ಡಿ. ಅಶೋಕ್, ಉಪಾಧ್ಯಕ್ಷರಾಗಿ ಆಶಾರಾಣಿ ಅವಿರೋಧವಾಗಿ ಆಯ್ಕೆಯಾದರೆ, ಕೃಷ್ಣೇಗೌಡ, ಬಿ.ಕೆ.ಗಿರೀಶ್, ಜಯರಾಮ್ ಧರ್ಮಪುರಿ, ಶಾರದಮ್ಮ, ವೆಂಕಟೇಶ್, ಮಧುಕುಮಾರ್, ಎಸ್.ಎನ್.ಮಂಜೇಗೌಡ, ಸಿ.ಎಂ.ಪಾಲಾಕ್ಷ, ಇವರು ಸಂಘದ ನಿರ್ದೇಶಕರಾಗಿ ಆಯ್ಕೆಯಾದರು.