ಬಡತನವನ್ನೇ ವರವಾಗಿ ಪರಿವರ್ತಿಸಿಕೊಳ್ಳುವ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಇರಲಿ-ಕೋರಿಬಡತನ ಶಾಪವಲ್ಲ ಅದನ್ನು ವರವಾಗಿ ಪರಿವರ್ತಿಸಿಕೊಳ್ಳುವ ಇಚ್ಛಾಶಕ್ತಿ ವಿದ್ಯಾರ್ಥಿಗಳಿಗೆ ಅತೀ ಮುಖ್ಯವಾಗಿದ್ದು, ಕಠಿಣ ಪರಿಶ್ರಮ, ಸಮಯ ಪರಿಪಾಲನೆ, ನಿರ್ದಿಷ್ಟ ಗುರಿಯೊಂದಿಗೆ ಮುಂದೆ ಸಾಗಿ ಯಶಸ್ಸು ಪಡೆಯಿರಿ ಎಂದು ರಾಣಿಬೆನ್ನೂರಿನ ಎಸ್.ಜೆ.ಎಂ.ವಿ. ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ವಿ. ಕೋರಿ ತಿಳಿಸಿದರು.