ಜಾತ್ರೆಯಲ್ಲಿ ಜಾನುವಾರು ಕೇಳುವವರೇ ಇಲ್ಲಬರಗಾಲ ಹಿನ್ನೆಲೆಯಲ್ಲಿ ನೀರು, ಮೇವು ಇಲ್ಲದೇ ಜಾನುವಾರುಗಳನ್ನು ಸಾಕುವುದು ಅನ್ನದಾತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ತಾಳಿಕೋಟೆಯ ಸಾಂಭ ಪ್ರಭು ಶರಣಮುತ್ಯಾರ ಜಾತ್ರೋತ್ಸವದ ಅಂಗವಾಗಿ ನಡೆದ ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರು ಮಾರುವವರ ಸಂಖ್ಯೆಯೇ ಅಧಿಕವಾಗಿದೆ. ಆದರೆ, ಕೊಳ್ಳುವವರ ಸಂಖ್ಯೆ ವಿರಳವಾತ್ತು.